ಬುದ್ಧಿವಂತ ನಾಣ್ಯ 


Team Udayavani, Jan 10, 2019, 12:30 AM IST

s-1.jpg

ಪ್ರದರ್ಶನ:
ಒಂದು ಕಾರ್ಡ್‌ನಲ್ಲಿ ನಾಣ್ಯಕ್ಕಿಂತ ಚಿಕ್ಕದಾದ ಒಂದು ರಂಧ್ರ ಮಾಡಿ ನಾಣ್ಯವನ್ನು ಅದರಿಂದ ತೂರಿಸಲು ಪ್ರಯತ್ನಿಸುತ್ತಾನೆ. ಸಾಧ್ಯವಾಗುವುದಿಲ್ಲ. ಪ್ರೇಕ್ಷಕರಿಗೂ ಕೂಡ ಪ್ರಯತ್ನಿಸಲು ಕೊಡುತ್ತಾನೆ. ಕತ್ತರಿಸಿರುವ ರಂಧ್ರ ನಾಣ್ಯಕ್ಕಿಂತ ಚಿಕ್ಕದಾದ ಕಾರಣ ನಾಣ್ಯ, ಒಂದು ಕಡೆ ತೂರಿ ಇನ್ನೊಂದು ಕಡೆ ಬರಲು ಸಾಧ್ಯವಾಗುವುದಿಲ್ಲ. ಈಗ ಜಾದೂಗಾರ ಅದೇ ಕಾರ್ಡನ್ನು ಮತ್ತೆ ಕೈಗೆತ್ತಿಕೊಂಡು ತನ್ನ ಯಕ್ಷಿಣಿ ಶಕ್ತಿಯಿಂದ ಆ ಚಿಕ್ಕದಾದ ರಂಧ್ರದಿಂದಲೇ ನಾಣ್ಯವನ್ನು ಸಲೀಸಾಗಿ ಹೊರಗೆಳೆಯುತ್ತಾನೆ!
 
ಬೇಕಾಗುವ ವಸ್ತುಗಳು:
ಒಂದು ಇಸ್ಪೀಟ್‌ ಕಾರ್ಡ್‌ ಅಥವಾ ವಿಸಿಟಿಂಗ್‌ ಕಾರ್ಡ್‌, ನಾಣ್ಯ, ಕತ್ತರಿ (ರಂಧ್ರವನ್ನು ಕತ್ತರಿಸಲು ದೊಡ್ಡವರ ಸಹಾಯ ಪಡೆದುಕೊಳ್ಳಿ)

ಮಾಡುವ ವಿಧಾನ:
ಒಂದು ಕಾರ್ಡನ್ನು ಮಧ್ಯ ಭಾಗದಲ್ಲಿ ಮಡಚಿ, ಅರ್ಧ ಚಂದ್ರಾಕೃತಿಯಲ್ಲಿ ಕತ್ತರಿಸಿ. (ಚಿತ್ರವನ್ನು ಗಮನಿಸಿ) ಮಡಚಿರುವ ಕಾರ್ಡನ್ನು ಬಿಡಿಸಿದರೆ ಮಧ್ಯಭಾಗದಲ್ಲಿ ಒಂದು ರಂಧ್ರವಾಗಿರುತ್ತದೆ. ಈ ರಂಧ್ರ ನಾಣ್ಯಕ್ಕಿಂತಲೂ ಚಿಕ್ಕದಾಗಿರಬೇಕೆಂಬುದನ್ನು ನೆನಪಿನಲ್ಲಿಡಿ. ಈಗ ಆ ಕತ್ತರಿಸಿದ ವೃತ್ತದ ಕೆಳಗೆ ಕಾರ್ಡಿನ ಒಂದು ಭಾಗದಲ್ಲಿ, ನಾಣ್ಯ ತೂರುವಷ್ಟುದ್ದದ ಗೆರೆಯನ್ನು ಹಾಕಿಕೊಂಡು, ಕತ್ತರಿ ಅಥವಾ ಬ್ಲೇಡಿನ ಸಹಾಯದಿಂದ ಕತ್ತರಿಸಿ. ಪುನಃ ಕಾರ್ಡನ್ನು ಮಡಚಿ ಗೆರೆ ಹಾಕಿದ ಭಾಗವನ್ನು ಹಿಂದಕ್ಕೆ ಬರುವಂತೆ ಹಿಡಿದು, ನಾಣ್ಯವನ್ನು ಮಡಚಿದ ಭಾಗದಿಂದ ತೂತಿನೆಡೆಗೆ ತೂರಿಸಲು ಕಾರ್ಡ್‌ ಒಳಗೆ  ಸೇರಿಸುವ ಹಾಗೆ ನಟಿಸುತ್ತಾ ನಾಣ್ಯವನ್ನು ಕತ್ತರಿಸಿದ ಗೆರೆಯೊಳಗಿಂದ ತೂರಿಸಿ ಕಾರ್ಡಿನ ಹಿಂಭಾಗಕ್ಕೆ ಎಳೆದೊಯ್ದು ನಾಣ್ಯವನ್ನು ಕತ್ತರಿಸಿದ ರಂಧ್ರದ ಪಕ್ಕದಿಂದ ಹೊರತೆಗೆಯಿರಿ. ಪ್ರೇಕ್ಷಕರಿಗೆ ನಾಣ್ಯ ರಂಧ್ರದಿಂದಲೇ ಹೊರ ಬಂದಿತೆನಿಸುತ್ತದೆ. ಈ ಟ್ರಿಕ್ಕನ್ನು ಸುಲಭವಾಗಿ ಕಲಿಯಲು ಗಾಯತ್ರಿ ಯತಿರಾಜ್‌ ಯೂಟ್ಯೂಬ್‌ ಚಾನಲ್‌ಗೆ ಭೇಟಿ ಕೊಡಿ.
ವೀಡಿಯೊ ಕೊಂಡಿ- goo.gl/Xt66Ha

ಗಾಯತ್ರಿ ಯತಿರಾಜ್‌

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.