ಊರು ಬಿಟ್ಟ ಕುರೂಪಿ ಬಾತು ಕೋಳಿ 


Team Udayavani, Jan 10, 2019, 12:30 AM IST

s-8.jpg

ಬಾತುಕೋಳಿಯ ಕೋರಿಕೆಯಂತೆ ದೇವರು ಅದರ ಬಣ್ಣ ಬದಲಾಯಿಸಲಿಲ್ಲ. ಇತ್ತ ಬಾತುಕೋಳಿಗೆ ನಿಂದನೆ ತಪ್ಪಲಿಲ್ಲ.
ಒಂದು ದಿನ ಬಾತುಕೋಳಿ ಊರಿಂದ ಓಡಿಹೋಯಿತು. ಆ ಊರಿನ ಸಹವಾಸವೇ ಅದಕ್ಕೆ ಬೇಡವಾಗಿತ್ತು. 

ಒಂದೂರಲ್ಲಿ ಬಾತುಕೋಳಿಯೊಂದು ವಾಸವಿತ್ತು. ಅದರ ಮೈಬಣ್ಣ ಕಪ್ಪಿನಿಂದ ಕೂಡಿತ್ತು. ಅದನ್ನು ಎಲ್ಲರೂ ಅಪಹಾಸ್ಯಗೈಯುತ್ತಿದ್ದರು. ತನ್ನ ಬಣ್ಣ ಚೆನ್ನಾಗಿಲ್ಲವೆಂದು ಬಾತುಕೋಳಿ ನೊಂದುಕೊಂಡಿತ್ತು. ಪ್ರತಿದಿನ ದೇವರಲ್ಲಿ ತನ್ನ ಕಪ್ಪುಬಣ್ಣ ಹೋಗಲಾಡಿಸಿ ಮಿಕ್ಕ ಬಾತುಕೋಳಿಗಳಿಗಿರುವಂತೆ ಬಿಳಿ ಬಣ್ಣವನ್ನು ದಯಪಾಲಿಸುವಂತೆ ಬೇಡಿಕೊಳ್ಳುತ್ತಿತ್ತು. ಅದಕ್ಕೂ ಅಪಹಾಸ್ಯ, ನಿಂದನೆಗೆ ಒಳಗಾಗಿ ಸಾಕು ಸಾಕಾಗಿತ್ತು. ದೇವರು ಬಣ್ಣ ಬದಲಾಯಿಸಲಿಲ್ಲ. ಇತ್ತ ಬಾತುಕೋಳಿಗೆ ನಿಂದನೆ ತಪ್ಪಲಿಲ್ಲ.

ಒಂದು ದಿನ ಬಾತುಕೋಳಿ ಊರಿಂದ ಓಡಿಹೋಯಿತು. ಆ ಊರಿನ ಸಹವಾಸವೇ ಅದಕ್ಕೆ ಬೇಡವಾಗಿತ್ತು. ಕಾಡನ್ನು ದಾಟಿ ಮುನ್ನಡೆದ ಬಾತುಕೋಳಿಗೆ ಒಂದು ಸರೋವರ ಎದುರಾಯಿತು. ಸುಂದರವಾಗಿದ್ದ ಆ ಸರೋವರದ ನೀರು ಶುಭ್ರವಾಗಿತ್ತು. ಸ್ವರ್ಗದಂತಿದ್ದ ಆ ಪ್ರದೇಶದಲ್ಲಿ ನೆಲೆಯೂರಲು ಬಾತುಕೋಳಿ ಮನಸ್ಸು ಮಾಡಿತು. 

ಸ್ವಚ್ಚಂದವಾಗಿ ಈಜಾಡುತ್ತಿದ್ದ ಬಾತುಕೋಳಿಗೆ ಸುತ್ತಲೂ ಯಾವ ಪ್ರಾಣಿ ಪಕ್ಷಿಗಳೂ ಕಾಣಲಿಲ್ಲ. ಯಾರೂ ಇಲ್ಲವೆಂದು ಅದು ಮನಸ್ಸಿನಲ್ಲಿ ಖುಷಿ ಪಟ್ಟಿತು. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಸರೋವರ ಸುತ್ತಮುತ್ತಲೂ ಪ್ರಾಣಿ ಪಕ್ಷಿಗಳು ಕಾಣಿಸಿಕೊಂಡವು. ಹಂಸಗಳು ಸ್ನಾನ ಮಾಡಲು ನೀರಿಗಿಳಿದವು. ಅವೆಲ್ಲವೂ ಸುಂದರವಾಗಿದ್ದವು. ಇದನ್ನು ಕಂಡು ಕರಿ ಬಾತುಕೋಳಿಗೆ ಮತ್ತೆ ಖೇದವಾಯಿತು. ಹಿಂದಿನ ಊರಿನ ಘಟನೆಯೇ ಇಲ್ಲೂ ಮರುಕಳಿಸುವುದೆಂದು ಅಲ್ಲಿಂದ ಜಾಗ ಖಾಲಿ ಮಾಡಲು ನಿರ್ಧರಿಸಿತು. 

ಅಷ್ಟರಲ್ಲಿ ಒಂದು ಅಚ್ಚರಿ ಘಟಿಸಿತು. ಸುಂದರವಾಗಿದ್ದ ಹಂಸಗಳು ಬಾತುಕೋಳಿಯನ್ನು ಸುತ್ತುವರಿದವು. ಅವು ಬಾತುಕೋಳಿಯ ಸೌಂದರ್ಯವನ್ನು ಹೊಗಳತೊಡಗಿದವು. ಬಾತುಕೋಳಿಗೆ ಅಚ್ಚರಿಯೋ ಅಚ್ಚರಿ. ಇಷ್ಟು ದಿನ ತಾನು ಕುರೂಪಿ ಎಂದುಕೊಂಡಿದ್ದ ಬಾತು ಕೋಳಿಯ ಮನೋಭಾವ ಅಂದು ಬದಲಾಯಿತು. ತಾನು ಕುರೂಪಿಯಲ್ಲ ಎನ್ನುವುದು ಅದಕ್ಕೆ ಅರ್ಥವಾಯಿತು. ಜಗತ್ತನ್ನು ನಾವು ಯಾವ ರೀತಿ ನೋಡುತ್ತೇವೆ ಅದೇ ರೀತಿ ಕಾಣಿಸುತ್ತದೆ. ಸುಂದರವೆಂದು ನೋಡಿದರೆ ಜಗತ್ತು ಸುಂದರ, ಕೆಟ್ಟದ್ದೆಂದು ನೋಡಿದರೆ ಜಗತ್ತೂ ಕೆಟ್ಟದಾಗಿ ಕಾಣುವುದು. ಸೌಂದರ್ಯ ನಿಜಕ್ಕೂ ಇರುವುದು ಅಂತರಂಗದಲ್ಲಿ ಎನ್ನುವುದು ತಿಳಿಯಿತು.

 ಪುಷ್ಪಾ

ಟಾಪ್ ನ್ಯೂಸ್

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

16

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.