ನನ್ನ ನಾಣ್ಯ ಯಾವುದು?


Team Udayavani, Mar 21, 2019, 12:30 AM IST

lead-1-copy-copy.jpg

ಟೇಬಲಿನ ಮೇಲೆ ಐದು ಬೇರೆ ಬೇರೆ ಇಸವಿಯ ನಾಣ್ಯಗಳನ್ನು ಇಡಲಾಗಿದೆ. ಜಾದೂಗಾರ ಪ್ರೇಕ್ಷಕನಿಗೆ ಯಾವುದಾದರೂ ಒಂದು ನಾಣ್ಯವನ್ನು ತೆಗೆದುಕೊಂಡು ಅದರ ಇಸವಿಯನ್ನು ನೆನಪಿಟ್ಟುಕೊಳ್ಳಲು ಹೇಳುತ್ತಾನೆ. ಹಾಗೆಯೇ ಆ ನಾಣ್ಯವನ್ನು ಮುಷ್ಟಿಯಲ್ಲಿ ಭದ್ರವಾಗಿ ಹಿಡಿದು ಎರಡು ನಿಮಿಷಗಳ ಕಾಲ ತನ್ನ ಇಷ್ಟ ದೇವತೆಯನ್ನು ನೆನೆಯಲು ಸೂಚಿಸುತ್ತಾನೆ. ನಂತರ ಆ ನಾಣ್ಯವನ್ನು ಉಳಿದ ನಾಣ್ಯಗಳ ಜತೆ ಇಟ್ಟು ಅವುಗಳ ಸ್ಥಾನಪಲ್ಲಟ ಮಾಡಲು ಹೇಳುತ್ತಾನೆ. ಪ್ರೇಕ್ಷಕ ಇದನ್ನೆಲ್ಲ ಮಾಡುತ್ತಿರಬೇಕಾದರೆ ಜಾದೂಗಾರ ನಾಣ್ಯಗಳಿಗೆ ಬೆನ್ನು ಹಾಕಿ ಕುಳಿತಿರುತ್ತಾನೆ. ಹಿಂದಕ್ಕೆ ತಿರುಗಿದ ಜಾದೂಗಾರ ಗುಂಪಿನಲ್ಲಿರುವ ಒಂದು ನಾಣ್ಯವನ್ನು ತೆಗೆದು ಪ್ರೇಕ್ಷಕನಿಗೆ ಕೊಡುತ್ತಾನೆ. ಅದರ ಇಸವಿಯನ್ನು ಪರೀಕ್ಷಿಸಿದಾಗ ಅದು ಅವನು ಆರಿಸಿದ್ದ ನಾಣ್ಯವೇ ಆಗಿರುತ್ತದೆ. ಅರೆ, ಇದು ಹೇಗೆ ಸಾಧ್ಯ ಅಂತ ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಅದರ ಸಿಂಪಲ್‌ ಸೀಕ್ರೆಟ್‌!

ಬೇಕಾಗುವ ಸಾಮಗ್ರಿ: 
ಬೇರೆ ಬೇರೆ ಇಸವಿಯ ಐದು ನಾಣ್ಯಗಳು

ರಹಸ್ಯ:
ಪ್ರೇಕ್ಷಕ ಸುಮಾರು ಎರಡು ನಿಮಿಷ ನಾಣ್ಯವನ್ನು ಮುಷ್ಟಿಯಲ್ಲಿ ಭದ್ರವಾಗಿ ಹಿಡಿದುಕೊಂಡಾಗ ದೇಹದ ಶಾಖದಿಂದಾಗಿ ಅದು ಬೆಚ್ಚಗಾಗುತ್ತದೆ. ಆದ್ದರಿಂದ ಬೆಚ್ಚಗಿನ ನಾಣ್ಯವನ್ನು ಸ್ಪರ್ಶ ಮಾತ್ರದಿಂದ ಕಂಡು ಹಿಡಿದರೆ ಪ್ರೇಕ್ಷಕ ಆರಿಸಿದ ನಾಣ್ಯ ಪತ್ತೆಯಾಗುತ್ತದೆ. ಒಂದು ಮುಖ್ಯವಾದ ವಿಚಾರವೆಂದರೆ ಪ್ರೇಕ್ಷಕ ನಾಣ್ಯವನ್ನು ಮರಳಿ ಟೇಬಲ್‌ ಮೇಲೆ ಇಟ್ಟ ನಂತರ ತುಂಬಾ ಸಮಯ ವ್ಯರ್ಥ ಮಾಡಬಾರದು. ಏಕೆಂದರೆ ಸಮಯ ವ್ಯರ್ಥವಾದಷ್ಟೂ ನಾಣ್ಯದ ಶಾಖ ಕಡಿಮೆಯಾಗುತ್ತಾ ಸಾಗುತ್ತದೆ.

– ಉದಯ್‌ ಜಾದೂಗಾರ್‌ 

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.