ಕಾಲು ಕಳೆದು ಕೊಂಡ ಕಡಲಾಮೆಯ ರಕ್ಷಣೆ
Team Udayavani, Jul 10, 2018, 6:25 AM IST
ಕೋಟ: ಎಡಗಾಲು ಕಳೆದುಕೊಂಡು ಈಜಲು ಅಸಾಹಯಕವಾಗಿ ದಡ ಸೇರಿದ್ದ ಕಡಲಾಮೆಯನ್ನು ಸ್ಥಳೀಯರು ಹಾಗೂ ಅರಣ್ಯ ಇಲಾಖೆಯವರು ಕಾರ್ಯಚರಣೆ ನಡೆಸಿ ರಕ್ಷಿಸಿದ ಘಟನೆ ಸೋಮವಾರ ಕೋಟ ಪಡುಕರೆಯಲ್ಲಿ ನಡೆಯಿತು.
ಆಮೆ ಸಮುದ್ರದಲ್ಲಿ ಈಜಲು ಅಸಾಧ್ಯವಾಗಿ ಬಸವಳಿದು ದಡ ತಲುಪಿದ್ದು ಸ್ಥಳೀಯ ಮೀನುಗಾರರು ಇದನ್ನು ನೋಡಿ ಸ್ಥಳೀಯ ಗೀತಾನಂದ ಫೌಂಡೇಶನ್ ಸಮಾಜಸೇವಾ ವಿಭಾಗದ ರವಿಕಿರಣ್ ಹಾಗೂ ಸಾಸ್ತಾನ ಮಿತ್ರರು ಸಂಘಟನೆಯ ವಿನಯ್ಚಂದ್ರ ಮೂಲಕ ಅರಣ್ಯ ಇಲಾಖೆಗೆ ವಿಷಯ ತಿಳಿಸಿ ರಕ್ಷಣೆ ನಡೆಸಿದ್ದಾರೆ.
ಆಮೆಯ ಒಂದು ಕಾಲು ತುಂಡಾಗಿರುವುದರಿಂದ ಸಮುದ್ರದಲ್ಲಿ ಈಜಲು ಕಷ್ಟ. ಆದರೆ ಹಿನ್ನೀರಿನಲ್ಲಿ ಬದುಕಲು ಸಾಧ್ಯವಿದೆ ಎನ್ನುವ ನಿಟ್ಟಿನಲ್ಲಿ ಇದನ್ನು ಬ್ರಹ್ಮಾವರದ ಹಂದಾಡಿ ಹೊಳೆಗೆ ಬಿಡಲಾಯಿತು.
ಅರಣ್ಯ ಇಲಾಖೆಯ ಅಧಿಕಾರಿಗಳಾದ ಜೀವನ್ದಾಸ್ ಶೆಟ್ಟಿ, ಶಿವಪ್ಪ ನಾಯ್ಕ, ಪರಷುರಾಮ್ ಸ್ಥಳೀಯರಾದ ಪ್ರದೀಪ್, ಮಂಜುನಾಥ, ಎಫ್.ಎಸ್.ಐ.ಎಲ್. ಸಾಮಾಜಿಕ ಸೇವಾ ಸಂಘಟನೆಯ ಸದಸ್ಯರು ಕಾರ್ಯಚರಣೆಯಲ್ಲಿ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ