ಅಂಧರ ಚೆಸ್‌: ಬಲ್ಗೇರಿಯಾಕ್ಕೆ ಕಿಶನ್‌ ಗಂಗೊಳ್ಳಿ


Team Udayavani, Jul 23, 2018, 1:15 PM IST

2207kdlm9ph.jpg

ಕುಂದಾಪುರ: ಅಂಧರ 8ನೇ ಐಬಿಸಿಎ ವಿಶ್ವ ತಂಡ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ (ಐಬಿಸಿಎ ವರ್ಲ್ಡ್ ಟೀಮ್‌ ಚೆಸ್‌ ಚಾಂಪಿಯನ್‌ಶಿಪ್‌) ಭಾಗವಹಿಸಲು ಕಿಶನ್‌ ಗಂಗೊಳ್ಳಿ ಭಾರತೀಯ ಇತರ 4 ಆಟಗಾರರ ಜತೆ ಬಲ್ಗೇರಿಯಾಕ್ಕೆ ತೆರಳಿದ್ದಾರೆ. ಈ ಪಂದ್ಯಾವಳಿ ಜು. 31ರ ವರೆಗೆ ನಡೆಯಲಿದೆ.

ಕಿಶನ್‌ ಗಂಗೊಳ್ಳಿ ಭಾರತೀಯ ತಂಡದಲ್ಲಿನ ಕರ್ನಾ ಟಕದ ಏಕೈಕ ಆಟಗಾರ. ಇವರ ಜತೆಗೆ ಗುಜರಾತ್‌ನ ಅಶ್ವಿ‌ನ್‌ ಮುಕ್ವಾನಾ, ಒಡಿಶಾದ ಸೌಂದರ್ಯ ಕುಮಾರ್‌ ಪ್ರಧಾನ್‌, ಸುಬೇಂದ್‌ ಕುಮಾರ್‌ ಪಾತ್ರಾ, ಮಹಾ ರಾಷ್ಟ್ರದ ಆರ್ಯನ್‌ ಜೋಶಿ ಭಾರತವನ್ನು ಪ್ರತಿನಿಧಿಸು ತ್ತಿದ್ದಾರೆ. 2017ರಲ್ಲಿ ಭಾರತ, ಜರ್ಮನಿ, ಸ್ಪೇನ್‌, ಉಕ್ರೇನ್‌, ರಶ್ಯ, ಸರ್ಬಿಯ, ಪೋಲೆಂಡ್‌  ಮೊದಲಾದ ದೇಶಗಳ ಆಟಗಾರರು ಭಾಗವಹಿಸಿದ್ದ, 15ನೇ ಐಬಿಸಿಎ ಒಲಿಂಪಿಯಾಡ್‌ನ‌ಲ್ಲಿ ಭಾಗವಹಿಸಿದ 15 ತಂಡಗಳ ಫಿಡೆ ಶ್ರೇಯಾಂಕದ ಆಟಗಾರರು ಈ ಕೂಟದಲ್ಲಿ  ಭಾಗ ವಹಿಸಲಿದ್ದಾರೆ. ಕಿಶನ್‌ ಸಹಿತ ಈ ಐವರು ಆಟಗಾರರು ಫೆಬ್ರವರಿಯಲ್ಲಿ ಆಲ್‌ ಇಂಡಿಯಾ ಚೆಸ್‌ ಫೆಡರೇಶನ್‌ ಅಂಧರಿಗಾಗಿ ಆಯೋಜಿಸಿದ ನ್ಯಾಶನಲ್‌ ಎ ಚೆಸ್‌ ಚಾಂಪಿ ಯನ್‌ಶಿಪ್‌ನಲ್ಲಿ ಆಡಿ ಚಾಂಪಿಯನ್‌ಶಿಪ್‌ ಗಳಿಸಿದ್ದರು.
 
ಇಂಟರ್‌ನ್ಯಾಶನಲ್‌ ಬ್ರೈಲ್‌ ಚೆಸ್‌ ಅಸೋಸಿಯೇಶನ್‌ ಆಯೋಜಿಸಿದ ಬಲ್ಗೇರಿಯಾದ ಕೂಟದಲ್ಲಿ ಭಾಗವಹಿಸಲು ನ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಹಾಗೂ ಆಲ್‌ ಇಂಡಿಯಾ ಚೆಸ್‌ ಫೆಡರೇಶನ್‌ ಸಹಕಾರ ನೀಡಿವೆ. ಅಂತಾರಾಷ್ಟ್ರೀಯ ಮಾಸ್ಟರ್‌ ಸಾಗರ್‌ ಷಾ ಅವರು ಕೋಚ್‌ ಆಗಿದ್ದು, ಈ ವರ್ಷ ಭಾರತೀಯ ಅಂಧ ಚೆಸ್‌ಪಟುಗಳಿಗೆ ಮಹತ್ವದ ದಿನಗಳಾಗಿವೆ. ಗುಜರಾತ್‌ನ 3ನೇ ರ್‍ಯಾಂಕ್‌ನ ವಿದಿತ್‌ ಎಐಸಿಎಫ್ಬಿಯ ರಾಯಭಾರಿಯಾಗಿದ್ದಾರೆ. 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.