ಕೊಡಿಹಬ್ಬ ಸಂಭ್ರಮ ಬಿಡಿಸಿಟ್ಟ ಮರಳುಶಿಲ್ಪ
Team Udayavani, Nov 23, 2018, 2:20 AM IST
ಕೋಟೇಶ್ವರ: ಕರಾವಳಿ ಜಿಲ್ಲೆಯ ಅತಿದೊಡ್ಡ ಮತ್ತು ಇತಿಹಾಸ ಪ್ರಸಿದ್ಧ ಪರಶಿವನು ನೆಲೆಸಿ, ಪಾವನಗೊಳಿಸಿದ ಭವ್ಯ ತಾಣ ಕೋಟೇಶ್ವರ. ಇಲ್ಲಿನ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿಹಬ್ಬದ (ರಥೋತ್ಸವ) ಅಂಗವಾಗಿ ಪರಂಪರಾನುಗತವಾಗಿ ನವದಂಪತಿ ಕಬ್ಬನ್ನು ಪ್ರಸಾದ ರೂಪವಾಗಿ ಸ್ವೀಕರಿಸುವ ಪದ್ಧತಿಯಲ್ಲೊಂದು.
ಇಂತಹ ನಮ್ಮೂರ ಕೊಡಿ ಹಬ್ಬ ಎಂಬ ಶೀರ್ಷಿಕೆಯಡಿಯಲ್ಲಿ ಮೂಲ ದೇವರ ವಿಗ್ರಹದೊಂದಿಗೆ, ನವ ದಂಪತಿಗಳು ಪ್ರಾರ್ಥಿಸುವ ಮತ್ತು ಕಬ್ಬಿನ ಸಿರಿಯ ದೃಶ್ಯದೊಂದಿಗೆ ಸ್ಯಾಂಡ್ ಥೀಂ ಉಡುಪಿ ತಂಡವು ಕಲಾವಿದ ಹರೀಶ್ ಸಾಗಾ ನೇತೃತ್ವದಲ್ಲಿ ರಾಘವೇಂದ್ರ, ಜೈ ನೇರಳೆಕಟ್ಟೆ, ಪ್ರಸಾದ್ ಆರ್. ಕೋಟೇಶ್ವರ ಹಳೆ-ಅಳಿವೆ ಕೋಡಿ ಬೀಚ್ ನಲ್ಲಿ 12 ಅಡಿ ಅಗಲ ಮತ್ತು 4.5 ಅಡಿ ಎತ್ತರದ ಮರಳಿನ ಶಿಲ್ಪ ರಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ