ಹೊಸ ಪ್ರಭೇದದ ಕಪ್ಪೆಯ ಅನ್ವೇಷಣೆ


Team Udayavani, May 17, 2018, 7:45 AM IST

frog-16-5.jpg

ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲಯದ ಸಂಶೋಧಕರು ಹಾಗೂ ATREE (Ashoka trust for research in Ecology and the Environment) ವಿಜ್ಞಾನಿಗಳು ಜತೆಗೂಡಿ ಮಂಗಳೂರು ನಗರದಲ್ಲಿ ಹೊಸ ಕಪ್ಪೆಯ ಅನ್ವೇಷಣೆ (ಡಿಸ್ಕವರಿ) ಮಾಡಿರುತ್ತಾರೆ. ಈ ಹೊಸ ಪ್ರಭೇದದ ಕಪ್ಪೆ ಕರ್ನಾಟಕದ ಕರಾವಳಿ ಮಂಗಳೂರು ನಗರದ ಬೈಕಂಪಾಡಿಯಿಂದ ಅನ್ವೇಷಣೆ ನಡೆದಿದೆ.

ಈ ಕಪ್ಪೆಯು ಸಣ್ಣ- ಬಾಯಿಯ (ಮೈಕ್ರೊಹಿಲಾ)(Microhyla) ಕಪ್ಪೆಗಳ ಜಾತಿ (Genus)ಗೆ ಸೇರಿದ್ದು, ಅನ್ವೇಷಣಾ ತಂಡವು ಇದನ್ನು ಮಂಗಳೂರಿನ ಸಣ್ಣ – ಬಾಯಿಯ ಕಪ್ಪೆ (Mangaluru narrow-mouthed frog ಎಂದು ಹೆಸರಿಟ್ಟಿದೆ. Microhyla kodial (ಮೈಕ್ರೊಹಿಲಾ ಕೊಡಿಯಾಲ್‌) ಇದರ ವೈಜ್ಞಾನಿಕ ಹೆಸರು, ಕೊಡಿಯಾಲ್‌ ಎಂದರೆ ಕೊಂಕಣಿ ಭಾಷೆಯಲ್ಲಿ ಮಂಗಳೂರು ಎಂದರ್ಥ. ಮಂಗಳೂರು ನಗರದಲ್ಲಿ ಈ ಪ್ರಬೇಧವು ಪ್ರಥಮ ಭಾರಿ ಕಾಣಸಿಕ್ಕಿದರಿಂದ ಈ ಕಪ್ಪೆಗೆ ಈ ಹೆಸರನ್ನು ಇಡಲಾಗಿದೆ . ಹಾಗೆಯೇ ಮಂಗಳೂರಿನ ಜೀವವೈವಿದ್ಯತೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಿಂದ ಈ ಹೆಸರನ್ನು ಇಡಲಾಗಿದೆ.  ಈ ಪ್ರಬೇಧವು ಇತರ ಎಲ್ಲ ಕಪ್ಪೆ ಅನ್ವೇಷಣೆಗಳಿಗೆ ಹೋಲಿಸಿದಲ್ಲಿ ಅತ್ಯಂತ ಗಮನಾರ್ಹವಾಗಿದೆ , ಈ ಪ್ರಬೇಧವು ಕೇವಲ ನಗರ ಪ್ರದೇಶದಿಂದ ದಾಖಲಿಸಲಾಗಿದೆ.

ಈ ಕಪ್ಪೆಯ ಜೆನೆಟಿಕ್‌ ಅನಾಲಿಸಿಸ್‌ ಪ್ರಕಾರ ಇದರ ಅತ್ಯಂತ ಹತ್ತಿರದ ಪ್ರಭೇದದ ಕಪ್ಪೆಗಳು ಆಗ್ನೇಯ ಏಷ್ಯದಲ್ಲಿ ಇರುವುದನ್ನು ಅಂದಾಜು ಮಾಡಲಾಗಿದೆ . ಈ ಕಪ್ಪೆ ಆಗ್ನೇಯ ಏಷ್ಯಾದಿಂದ ಇಲ್ಲಿಗೆ ಮರಸಾಗಾಣಿಕೆಯ ಮೂಲಕ ಮಂಗಳೂರಿನ ಬಂದರಿನ ಮೂಲಕ ಪ್ರವೇಶಿಸಿರಬಹುದು ಎಂದು ಸಂಶೋಧನಾ ತಂಡ ಊಹಿಸು ತ್ತದೆ. ಹಲವು ವರ್ಷಗಳಿಂದ ಈ ಜಾಗದಲ್ಲೇ ಮರದ ರಾಶಿ ಹಾಕಲಾಗುತ್ತಿತ್ತು. ಆದರೂ, ಇದಕ್ಕೆ ಖಚಿತ ಉತ್ತರ ನೀಡಲು ಇನ್ನಷ್ಟು ಸಂಶೋಧನೆ ನಡೆಯಬೇಕಿದೆ.

ಮಂಗಳೂರು ವಿವಿಯ ಅನ್ವಯಿಕ ಪ್ರಾಣಿ ಶಾಸ್ತ್ರ
ವಿಭಾಗದ ವಿನೀತ್‌ ಕುಮಾರ್‌, ರಾಧಾಕೃಷ್ಣ ಉಪಾಧ್ಯಾಯ ಹಾಗೂ ಪ್ರೊ| ರಾಜಶೇಖರ್‌  ಪಾಟೀಲ್‌ ಅವರು ಅತ್ರೀ ಪರಿಸರ ವಿಜ್ಞಾನ ಸಂಸ್ಥೆಯ ಡಾ| ಅರವಿಂದ ಮಧ್ಯಸ್ಥ ಮತ್ತು ಸಂಶೋದನಾ ವಿದ್ಯಾರ್ಥಿ ಅನ್ವೇಷಾ ಸಾಹ ಹಾಗೂ
ಮಂಗಳೂರಿನ ಅಲೋಸಿಯಸ್‌ ಪಿಯು ಕಾಲೇಜಿನ ಗೋಡ್ವಿನ್‌ ಡಿ’ಸೋಜಾರನ್ನು ತಂಡ ಒಳಗೊಂಡಿತ್ತು.

ಟಾಪ್ ನ್ಯೂಸ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.