ಹೊಸ ಪ್ರಭೇದದ ಕಪ್ಪೆಯ ಅನ್ವೇಷಣೆ


Team Udayavani, May 17, 2018, 7:45 AM IST

frog-16-5.jpg

ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲಯದ ಸಂಶೋಧಕರು ಹಾಗೂ ATREE (Ashoka trust for research in Ecology and the Environment) ವಿಜ್ಞಾನಿಗಳು ಜತೆಗೂಡಿ ಮಂಗಳೂರು ನಗರದಲ್ಲಿ ಹೊಸ ಕಪ್ಪೆಯ ಅನ್ವೇಷಣೆ (ಡಿಸ್ಕವರಿ) ಮಾಡಿರುತ್ತಾರೆ. ಈ ಹೊಸ ಪ್ರಭೇದದ ಕಪ್ಪೆ ಕರ್ನಾಟಕದ ಕರಾವಳಿ ಮಂಗಳೂರು ನಗರದ ಬೈಕಂಪಾಡಿಯಿಂದ ಅನ್ವೇಷಣೆ ನಡೆದಿದೆ.

ಈ ಕಪ್ಪೆಯು ಸಣ್ಣ- ಬಾಯಿಯ (ಮೈಕ್ರೊಹಿಲಾ)(Microhyla) ಕಪ್ಪೆಗಳ ಜಾತಿ (Genus)ಗೆ ಸೇರಿದ್ದು, ಅನ್ವೇಷಣಾ ತಂಡವು ಇದನ್ನು ಮಂಗಳೂರಿನ ಸಣ್ಣ – ಬಾಯಿಯ ಕಪ್ಪೆ (Mangaluru narrow-mouthed frog ಎಂದು ಹೆಸರಿಟ್ಟಿದೆ. Microhyla kodial (ಮೈಕ್ರೊಹಿಲಾ ಕೊಡಿಯಾಲ್‌) ಇದರ ವೈಜ್ಞಾನಿಕ ಹೆಸರು, ಕೊಡಿಯಾಲ್‌ ಎಂದರೆ ಕೊಂಕಣಿ ಭಾಷೆಯಲ್ಲಿ ಮಂಗಳೂರು ಎಂದರ್ಥ. ಮಂಗಳೂರು ನಗರದಲ್ಲಿ ಈ ಪ್ರಬೇಧವು ಪ್ರಥಮ ಭಾರಿ ಕಾಣಸಿಕ್ಕಿದರಿಂದ ಈ ಕಪ್ಪೆಗೆ ಈ ಹೆಸರನ್ನು ಇಡಲಾಗಿದೆ . ಹಾಗೆಯೇ ಮಂಗಳೂರಿನ ಜೀವವೈವಿದ್ಯತೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಿಂದ ಈ ಹೆಸರನ್ನು ಇಡಲಾಗಿದೆ.  ಈ ಪ್ರಬೇಧವು ಇತರ ಎಲ್ಲ ಕಪ್ಪೆ ಅನ್ವೇಷಣೆಗಳಿಗೆ ಹೋಲಿಸಿದಲ್ಲಿ ಅತ್ಯಂತ ಗಮನಾರ್ಹವಾಗಿದೆ , ಈ ಪ್ರಬೇಧವು ಕೇವಲ ನಗರ ಪ್ರದೇಶದಿಂದ ದಾಖಲಿಸಲಾಗಿದೆ.

ಈ ಕಪ್ಪೆಯ ಜೆನೆಟಿಕ್‌ ಅನಾಲಿಸಿಸ್‌ ಪ್ರಕಾರ ಇದರ ಅತ್ಯಂತ ಹತ್ತಿರದ ಪ್ರಭೇದದ ಕಪ್ಪೆಗಳು ಆಗ್ನೇಯ ಏಷ್ಯದಲ್ಲಿ ಇರುವುದನ್ನು ಅಂದಾಜು ಮಾಡಲಾಗಿದೆ . ಈ ಕಪ್ಪೆ ಆಗ್ನೇಯ ಏಷ್ಯಾದಿಂದ ಇಲ್ಲಿಗೆ ಮರಸಾಗಾಣಿಕೆಯ ಮೂಲಕ ಮಂಗಳೂರಿನ ಬಂದರಿನ ಮೂಲಕ ಪ್ರವೇಶಿಸಿರಬಹುದು ಎಂದು ಸಂಶೋಧನಾ ತಂಡ ಊಹಿಸು ತ್ತದೆ. ಹಲವು ವರ್ಷಗಳಿಂದ ಈ ಜಾಗದಲ್ಲೇ ಮರದ ರಾಶಿ ಹಾಕಲಾಗುತ್ತಿತ್ತು. ಆದರೂ, ಇದಕ್ಕೆ ಖಚಿತ ಉತ್ತರ ನೀಡಲು ಇನ್ನಷ್ಟು ಸಂಶೋಧನೆ ನಡೆಯಬೇಕಿದೆ.

ಮಂಗಳೂರು ವಿವಿಯ ಅನ್ವಯಿಕ ಪ್ರಾಣಿ ಶಾಸ್ತ್ರ
ವಿಭಾಗದ ವಿನೀತ್‌ ಕುಮಾರ್‌, ರಾಧಾಕೃಷ್ಣ ಉಪಾಧ್ಯಾಯ ಹಾಗೂ ಪ್ರೊ| ರಾಜಶೇಖರ್‌  ಪಾಟೀಲ್‌ ಅವರು ಅತ್ರೀ ಪರಿಸರ ವಿಜ್ಞಾನ ಸಂಸ್ಥೆಯ ಡಾ| ಅರವಿಂದ ಮಧ್ಯಸ್ಥ ಮತ್ತು ಸಂಶೋದನಾ ವಿದ್ಯಾರ್ಥಿ ಅನ್ವೇಷಾ ಸಾಹ ಹಾಗೂ
ಮಂಗಳೂರಿನ ಅಲೋಸಿಯಸ್‌ ಪಿಯು ಕಾಲೇಜಿನ ಗೋಡ್ವಿನ್‌ ಡಿ’ಸೋಜಾರನ್ನು ತಂಡ ಒಳಗೊಂಡಿತ್ತು.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.