ಟೆರೇಸ್‌ನಲ್ಲಿ  ಮಾಡಿ ಹೊಸ ಪ್ರಯೋಗ


Team Udayavani, May 26, 2018, 3:27 PM IST

26-may-17.jpg

ಮನೆ ಸುಂದರವಾಗಿರಬೇಕು ಎಂಬುದು ಎಲ್ಲರ ಕನಸು. ಹೀಗಾಗಿ ಮನೆಯ ನಿರ್ಮಾಣದಲ್ಲಿ ವಿನ್ಯಾಸ, ಕಲ್ಪನೆ ಹಾಗೂ ಆಧುನಿಕತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮನೆಯ ಹೊರಾಂಗಣ ಹಾಗೂ ಒಳಾಂಗಣವು ಸಾಂಪ್ರದಾಯಿಕವಾಗಿ ಕಾಣಲು ಹೊಸ ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಅವುಗಳಲ್ಲಿ ಬಹುಮುಖ್ಯವಾದದ್ದು ಟೆರೇಸ್‌. ಮನೆ ಮಂದಿಯ ಅಭಿರುಚಿ, ಸೃಜನ ಶೀಲತೆಯನ್ನು ಪ್ರದರ್ಶಿಸಲು ಇದೊಂದು ವೇದಿಕೆ.

ಟೆರೇಸ್‌ ಇದೊಂದು ಮನೆಯ ಮುಖ್ಯ ಭಾವ ಸೇತುವಾಗಿದೆ. ಲೀವಿಂಗ್‌ ರೂಮ್‌, ಅಡುಗೆ ಮನೆ ಹಾಗೂ ಉದ್ಯಾನವನಕ್ಕೆ ಸಂಪರ್ಕ ಕಲ್ಪಿಸುವಂತೆ ಮಾಡುವ ಅತ್ಯಾಧುನಿಕ ಟೆರೇಸ್‌ಗಳ ನಿರ್ಮಾಣ ಇಂದಿನ ಟ್ರೆಂಡ್‌.

ಭಾವನಾತ್ಮಕ ಲೋಕ ಸೃಷ್ಟಿಸಿ
ಟೆರೇಸ್‌ ಅನ್ನು ಮರದ ಡೆಕ್‌ ಹಾಗೂ ಕಲ್ಲು, ಸಿಮೆಂಟ್‌ನಿಂದ ನಿರ್ಮಾಣ ಮಾಡುವುದರಿಂದ ಬೇಸಗೆ, ಮಳೆ ಹಾಗೂ ಚಳಿಗಾಲದಲ್ಲೂ ಇದು ಹೆಚ್ಚು ಸದೃಢವಾಗಿರುತ್ತದೆ ಮಾತ್ರವಲ್ಲದೇ ಮನೆ ಹೆಚ್ಚು ಸೌಂದರ್ಯವಾಗಿ ಕಾಣುತ್ತದೆ. ಹೀಗಾಗಿ ಇಂದು ಹೆಚ್ಚಿನ ಮಂದಿ ಟೆರೇಸ್‌ ಮನೆ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ.

ವ್ಯಕ್ತಿಗಳ ಅಭಿರುಚಿ ಮತ್ತು ಕ್ರಿಯಾಶೀಲತೆಗೆ ತಕ್ಕಂತೆ ಮನೆಯ ಬಾಲ್ಕನಿ/ ಟೆರೇಸ್‌ನಲ್ಲಿ ಆತ್ಯಾಧುನಿಕ ವಿನ್ಯಾಸದ ಪಿಠೊಪಕರಣಗಳು, ತಾಜಾತನದ ಅನುಭವ ನೀಡುವ ಗಾರ್ಡನ್‌, ಆಲಂಕಾರಿಕ ವಸ್ತುಗಳ ನೆರನಿಂದ ಹೊಸತೊಂದು ಭಾವನಾತ್ಮಕ ಲೋಕವನ್ನೇ ಸೃಷ್ಟಿಸಿಕೊಳ್ಳಬಹುದು.

ಮರದ ಬೆಂಚುಗಳು ಅಥವಾ ಕಲ್ಲಿನ ಬೆಂಚುಗಳನ್ನು ಹಾಸಬಹುದು. ಮನೆಯ ಕಿಚನ್‌ ಮತ್ತು ಲಿವಿಂಗ್‌ ರೂಮ್‌ಗೆ ಹತ್ತಿರವಾಗಿದ್ದರೆ ಬೆಳೆದಿಂಗಳ ಊಟ, ಚರ್ಚೆಗೆ ಇದನ್ನು ವೇದಿಕೆಯನ್ನಾಗಿ ಮಾಡಿಕೊಳ್ಳಬಹುದು. ಗಿಡ, ಬಳ್ಳಿಗಳಿಂದ ಆವರಿಸುವಂತೆ ಮಾಡಿ ಮಂಟಪವೊಂದರನ್ನು ಮಾಡಿಕೊಳ್ಳಬಹುದು.

ವಿಹಾರಕ್ಕೆ ಸೂಕ್ತ ಜಾಗ
ಟೆರೇಸ್‌ ಅನ್ನು ವಿಹಾರಕ್ಕೆ ಸೂಕ್ತ ಸ್ಥಳವಾಗಿ ಮಾರ್ಪಾಡು ಮಾಡಬಹುದು. ಸಂಜೆ ಅಥವಾ ಬೆಳಗ್ಗೆ ವಿಹಾರಿಸಲು, ವ್ಯಾಯಾಮ ಮಾಡಲು ಟೆರೇಸ್‌ ಅನ್ನು ಬಳಸಿಕೊಳ್ಳಬಹುದು.

 ಶ್ರೀಮಂತಿಕೆ ಹೆಚ್ಚಳ
ಮನೆಯ ಅಚ್ಚು ಕಟ್ಟುತನ, ಶ್ರೀಮಂತಿಕೆ ಹೆಚ್ಚಿಸುವ ಟೆರೇಸ್‌  ಚಿಕ್ಕ ಮನೆ, ಜಾಗ ಹೊಂದಿರುವವರಿಗೆ ಹೆಚ್ಚು ಅನುಕೂಲ. ಅನಗತ್ಯ ಸಾಮಗ್ರಿಗಳನ್ನು ಇಲ್ಲಿ ಇಡಬಹುದು. ಜತೆಗೆ ಆಹಾರ ಸಾಮಗ್ರಿಗಳನ್ನು ಒಣಗಿಸಲು ಇದು ಸೂಕ್ತ ಸ್ಥಳವಾಗಿದೆ.

 ಆಯಾಸ ದೂರ ಮಾಡಿ
ಇನ್ನು ಸೃಜನಾತ್ಮಕ ಕಲ್ಪನೆಯುಳ್ಳವರು ಟೆರೇಸ್‌ ಅನ್ನು ಬಳಸಿಕೊಳ್ಳಬಹುದು. ಆಯಾಸ ಕಳೆಯಲು, ಮನೆ ಮಂದಿಯೊಂದಿಗೆ ಮುಕ್ತವಾಗಿ ಬೆರೆಯಲು ಇದನ್ನು ಪೂರಕ ಸ್ಥಳವಾಗಿ ಆಯ್ಕೆ ಮಾಡಿಕೊಳ್ಳಬಹುದು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.