ಕಾಮಗಾರಿ ಎಡವಟ್ಟು: ಅಪಾರ ಹಾನಿ
Team Udayavani, Jun 23, 2018, 11:47 AM IST
ಪೊಳಲಿ: ರಸ್ತೆ ಕಾಮಗಾರಿ ನಡೆಸುವವರ ಎಡವಟ್ಟಿನಿಂದ ಕೃಷಿಕ ಅಡ್ದೂರು ಗ್ರಾಮದ ನೂಯಿಯ ಬಾಲಕೃಷ್ಣ ರಾವ್ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ. ನೂಯಿಯಲ್ಲಿ ಕಾಡನೀರು ಹೋಗಲು ಒಂದೇ ಒಂದು ಫರಂಬೋಕು ತೋಡಿದ್ದು, ಇದಕ್ಕೆ ತೆಂಕುಳಿಪಾಡಿ, ಇಂದಿರಾನಗರ, ಕಾಜಿಲದ ಕಾಡ ನೀರು ಹೋಗಿ ಫಲ್ಗುಣಿ ನದಿಗೆ ಸೇರುತ್ತಿತ್ತು. ಆದರೆ ರಸ್ತೆ ಕಾಮಗಾರಿ ನಡೆಸುವವರ ಎಡವಟ್ಟಿನಿಂದ ತೋಡು ಬಂದಾಗಿ ಕೃಷಿಭೂಮಿಗೆ ನೀರು ನುಗ್ಗುವಂತಾಗಿದೆ.
ಇಲ್ಲಿ 10ರಿಂದ 15 ಮನೆಗಳಿದ್ದು, ಉಳಿದವರೂ ಸಮಸ್ಯೆ ಅನುಭವಿಸಿದ್ದಾರೆ. ಇಲ್ಲಿನ ಫಾರೂಕ್, ಅದ್ಮೋನು, ಷರೀಫ್ ಮುಂತಾದವರ ಕೃಷಿಭೂಮಿಗೂ ಹಾನಿ ಉಂಟಾಗಿದೆ. ತೋಡು ಬಂದ್ ಮಾಡಿದ ಪರಿಣಾಮ ಬಾಲಕೃಷ್ಣ ರಾವ್ ಅವರ ಕೃಷಿ ಭೂಮಿಗೆ ನೀರು ನುಗ್ಗಿರುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ