ದಕ್ಷಿಣ ರೈಲ್ವೇ ಮಹಾ ಪ್ರಬಂಧಕರಿಂದ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ
Team Udayavani, Feb 20, 2019, 1:00 AM IST
ಮಂಗಳೂರು: ದಕ್ಷಿಣ ರೈಲ್ವೇ ಮಹಾ ಪ್ರಬಂಧಕ ಕುಲ್ಶ್ರೇಷ್ಠ ಅವರು ಮಂಗಳವಾರ ಕಣ್ಣೂರಿನಿಂದ ಮಂಗಳೂರು ಸೆಂಟ್ರಲ್ ವರೆಗಿನ ಹಲವು ರೈಲು ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಣ್ಣೂರಿನಲ್ಲಿ ನವೀಕರಿಸಲಾದ ನಿಲ್ದಾಣ ಕಟ್ಟಡ, ಹೊಸದಾಗಿ ಅಭಿವೃದ್ಧಿಗೊಂಡ ಪಾರ್ಕಿಂಗ್ ಸ್ಥಳ ಮೊದಲಾದವುಗಳನ್ನು ವೀಕ್ಷಿಸಿದರೆ, ಕಣ್ಣಪುರಂನಲ್ಲಿ ಲೆವೆಲ್ ಕ್ರಾಸಿಂಗ್, ರೈಲ್ವೇ ಯಾರ್ಡ್, ಪ್ಯಾನೆಲ್ ಮತ್ತು ರಿಲೇ
ರೂಮ್ ಹಾಗೂ ನೂತನ ಐಪಿ ಆಧಾರಿತ ಕೆಮರಾವನ್ನು ವೀಕ್ಷಿಸಿದರು. ಕಾಸರಗೋಡಿನಲ್ಲಿ ಟ್ರಾಕ್ ಮೆಷಿನ್ ಸ್ಟಾಫ್ ವಿಶ್ರಾಂತಿ ಗೃಹ ಹಾಗೂ ಉಪ್ಪಳದಲ್ಲಿ ಇಲೆಕ್ಟ್ರಿಕಲ್ ಸಬ್ಸ್ಟೇಷನ್ ಉದ್ಘಾಟಿಸಿದರು.
ಮಂಗಳೂರು ಸೆಂಟ್ರಲ್ನಲ್ಲಿ ಸ್ಟೇಷನ್ನ ನೈರ್ಮಲ್ಯ, ಪಾದಚಾರಿ ಮೇಲ್ಸೇತುವೆ ಕೆಲಸ, ಆರ್ಪಿಎಫ್ ಪೋಸ್ಟ್, ರನ್ನಿಂಗ್ ರೂಂ, ಸಿಬಂದಿ ನೋಂದಣಿ ಲಾಬಿಗಳನ್ನು ಪರಿಶೀಲಿಸಿದರು. ಅಧಿಕಾರಿಗಳ ನವೀಕೃತ ವಿಶ್ರಾಂತಿ ಗೃಹ ಮತ್ತು ಮಕ್ಕಳ ಉದ್ಯಾನವನ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಾಲಕ್ಕಾಡ್ ವಿಭಾಗೀಯ ಪ್ರಬಂಧಕ ಪ್ರತಾಪ್ ಸಿಂಗ್ ಶಮಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?