ಮದುವೆ ಆಗೋಕೆ ನಾಳೇನೇ ರೆಡಿ ಅಂತಾರೆ ರಕ್ಷಿತ್‌ ಶೆಟ್ಟಿ


Team Udayavani, Nov 9, 2017, 6:59 PM IST

Rakshith-and-Rashmika-Engag.jpg

ರಶ್ಮಿಕಾಗೆ ಎಲ್ಲಿಯವರೆಗೂ ನಟಿಸಬೇಕೆಂಬ ಆಸೆ ಇದೆಯೋ, ಅಲ್ಲಿಯವರೆಗೂ ಆಕೆ ನಟಿಸಬಹುದು. ಆಕೆಯ ಅಭಿನಯಕ್ಕೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ ಎಂದು ರಶ್ಮಿಕಾ ಅವರನ್ನು ಮದುವೆಯಾಗುತ್ತಿರುವ ರಕ್ಷಿತ್‌ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ರಕ್ಷಿತ್‌ರೊಂದಿಗೆ ಮದುವೆಯಾದ ನಂತರ ರಶ್ಮಿಕಾ ನಟಿಸುವುದಿಲ್ಲ, “ಚಮಕ್‌’ ಮತ್ತು “ಅಂಜನಿಪುತ್ರ’ ಚಿತ್ರಗಳೇ ಅವರ ಅಭಿನಯದ ಕೊನೆಯ ಚಿತ್ರಗಳಾಗಬಹುದು ಎಂಬಂತಹ ಮಾತುಗಳು ಇತ್ತೀಚೆಗೆ ಕೇಳಿ ಬಂದಿತ್ತು. ಈ ಕುರಿತು ರಕ್ಷಿತ್‌ ಅವರನ್ನು ಕೇಳಿದರೆ, ರಶ್ಮಿಕಾಗೆ ಎಲ್ಲಿಯವರೆಗೂ ನಟಿಸಬೇಕು ಎಂಬ ಆಸೆ ಇದೆಯೋ, ಅಲ್ಲಿಯವರೆಗೂ ನಟಿಸಬಹುದು ಎಂದು ಹೇಳಿದ್ದಾರೆ.

“ರಶ್ಮಿಕಾಗೆ ನಟನೆ ಬಿಟ್ಟು ಬೇರೆ ಪ್ರತಿಭೆ ಇದೆ. ಆಕೆ ತುಂಬಾ ಬರೀತಾಳೆ. ಆ ವಯಸ್ಸಿಗೆ ನಾನು ಬಹಳ ಇಮ್ಮೆಚೂÂರ್‌ ಆಗಿದ್ದೆ. ಆದರೆ, ರಶ್ಮಿಕಾ ಹಾಗಲ್ಲ. ಬಹಳ ಪಕ್ವವಾಗಿ ಬರೀತಾಳೆ. ನೀನೇ ಬರೆದಿದ್ದಾ ಅಂತ ಎಷ್ಟೋ ಸಾರಿ ಕೇಳಿದ್ದೇನೆ. ಅವಳು ಎಷ್ಟು ದಿನ ನಟಿಸಬೇಕು ಎಂದು ಆಕೆಯೇ ನಿರ್ಧಾರ ಮಾಡುತ್ತಾಳೆ. ಆಕೆಯ ನಟನೆಗೆ ನನ್ನ ಸಂಪೂರ್ಣ ಬೆಂಬಲ ಇದೆ. ಬರೀ ನಟನೆ ಅಷ್ಟೇ ಅಲ್ಲ, ಆಕೆ ಬರೆದರೂ ಸರಿ, ನಿರ್ದೇಶನ ಮಾಡಿದರೂ ಸರಿ, ನಾನು ನಿರ್ಬಂಧ ಮಾಡುವುದಿಲ್ಲ. ಮದುವೆ ಆದಮೇಲೂ ರಶ್ಮಿಕಾ ನಟನೆ ಮುಂದುವರೆಸುತ್ತಾಳೆ’ ಎನ್ನುತ್ತಾರೆ ರಕ್ಷಿತ್‌.

ಸರಿ, ಮದುವೆ ಯಾವಾಗ ಎಂದರೆ, “ನಾಳೇನೇ ಮದುವೆಯಾಗೋಕೆ ನಾನು ರೆಡಿ’ ಎನ್ನುತ್ತಾರೆ ರಕ್ಷಿತ್‌. “ನನಗೂ ಕೆಲಸ ಮಾಡೋದಕ್ಕೆ ಒಂದು ಶಕ್ತಿ ಬೇಕು. ಇತ್ತೀಚೆಗೆ ರಿಶಭ್‌ ಮತ್ತು ಅವನ ಹೆಂಡತಿ, ಸುನಿ, ಹೇಮಂತ್‌ ತಮ್ಮ ಹೆಂಡತಿಯರ ಜೊತೆಗೂಡಿ ಕೆಲಸ ಮಾಡುವುದನ್ನು ನೋಡಿ, ಇವಳು ಯಾವಾಗ ಬರ್ತಾಳೆ ಅಂತ ಅನಿಸೋದಿದೆ. ಹಾಗಾಗಿ ನಾಳೇನೇ ಮದುವೆಯಾಗೋಕೆ ನಾನು ರೆಡಿ ಅಂತ ಹೇಳಿದೆ. ಅದು ಬಿಟ್ಟು ಇನ್ನೇನೂ ಇಲ್ಲ. ಮದುವೆ ಏನಿದ್ದರೂ, “ಅವನೇ ಶ್ರೀಮನ್ನಾರಾಯಣ’ ಚಿತ್ರದ ನಂತರವಷ್ಟೇ’ ಎನ್ನುತ್ತಾರೆ ರಕ್ಷಿತ್‌.

ಟಾಪ್ ನ್ಯೂಸ್

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.