ಕೊನೆಗೂ ಸೂರ್ಯ ಮುಖ ತೋರಿಸಿದ!

ಸಾವು ಗೆದ್ದವರ ಕಥೆ

Team Udayavani, Apr 9, 2019, 6:45 AM IST

Josh-Movie

ಲೈಫ್ ಕ್ಯಾಮೆರಾ ಆ್ಯಕ್ಷನ್‌
ಚಿತ್ರ:ನಾರ್ತ್‌ ಆಫ್ ದಿ ಸನ್‌(2012)
ನಿರ್ದೇಶನ: ಇಂಗ್‌ ವೆಗ್ಗ್ ಮತ್ತು ಜಾರ್ನ್ ರ್ಯಾನಮ್‌
ಅವಧಿ: 47

‘ನಾರ್ತ್‌ ಆಫ್ ದಿ ಸನ್‌’! ಬರೋಬ್ಬರಿ 9 ತಿಂಗಳ ಸರ್ಫಿಂಗ್‌ ಯಾನದ ಡಾಕ್ಯುಮೆಂಟರಿ ಸಿನಿಮಾ ಇದು. ಸಾವಿಗೆ ಚಾಲೆಂಜ್‌ ಹಾಕಿದ ಇಬ್ಬರು ಯುವಕರ ಕತೆ. ಈಗಷ್ಟೇ ಮೀಸೆ ಚಿಗುರಿದ ವಯಸ್ಸಿನಲ್ಲಿ ಇಂಗ್‌ ವೆಗ್ಗ್ ಮತ್ತು ಜಾರ್ನ್ ರ್ಯಾನಮ್‌, ಆರ್ಕ್ಟಿಕ್‌ ನ ಅಂಗಳದಲ್ಲಿದ್ದರು. ಅಟ್ಲಾಂಟಿಕ್‌ ಸಾಗರದ ತುತ್ತ ತುದಿಯಲ್ಲಿ, ನೀರಿನಲ್ಲಿ ಜೀಕುತ್ತಾ, ಹಿಮಬಂಡೆಗಳಿಗೆ ಡಿಕ್ಕಿ ಹೊಡೆದು, ಸಮುದ್ರದ ಆಳ ನೋಡುವ ಪ್ರಸಂಗ ಎದುರಾದರೂ, ಅವರಿಬ್ಬರು ಸರ್ಫಿಂಗ್‌ ಯಾನವನ್ನು ಕೈಬಿಡುವುದಿಲ್ಲ. ತಂದ ಆಹಾರಗಳ ಅವಧಿ ಮುಗಿದರೂ, ಗತಿಯಿಲ್ಲದೇ ಅದನ್ನೇ ಸೇವಿಸಿ, ಪ್ರಾಣ ಉಳಿಸಿಕೊಳ್ಳುತ್ತಾರೆ. ನಿತ್ಯವೂ ಸೂರ್ಯ ಹುಟ್ಟೋದನ್ನು ನೋಡಬೇಕೆಂದು ಅವರು ಹಂಬಲಿಸುತ್ತಾರಾದರೂ, ಒಂದೂ ದಿನವೂ ಆತ ಕಾಣಿಸುವುದಿಲ್ಲ. ಅಷ್ಟು ಹಿಮಚ್ಛಾದಿತ ವಾತಾವರಣ. ಕೊನೆಗೂ ಒಂದು ಬೇಸಿಗೆಯಲ್ಲಿ, ಸೂರ್ಯನ ಬೆಳಕು ಆರ್ಕ್ಟಿಕ್‌ನ ಅಂಗಳಕ್ಕೆ ಬೀಳುತ್ತೆ. ಇಂಗ್‌ ಮತ್ತು ಜಾರ್ನ್ನ ಮೊಗದಲ್ಲೂ ನಗು ಮೂಡುತ್ತದೆ.

ಟಾಪ್ ನ್ಯೂಸ್

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.