ಕ್ಯಾಮೆರಾ ಮೇಲೆ ತೇಜಸ್ವಿ ಕಣ್ಣು


Team Udayavani, Sep 9, 2017, 12:15 PM IST

10.jpg

“ನಾಲ್ಕೈದು ಸಲವಾದರೂ ಕಾರ್ವಾಲೋ ಓದಿದ್ದೆ. ಆಗಿನ್ನೂ ತೇಜಸ್ವಿಯವರ ಪರಿಚಯವಿರಲಿಲ್ಲ.  ಅವರು ಕುವೆಂಪು ಅವರ ಮಗ ಅಂತಾನೂ ಗೊತ್ತಿರಲಿಲ್ಲ. ಆ ಸಮಯದಲ್ಲೇ ಅವರು ನನಗೆ ತುಂಬಾ ಇಷ್ಟವಾಗಿದ್ದರು. ಪರಿಸರ, ನೆಲ ಜಲ ಕುರಿತು ಬರೀ ಮಾತಾಡೋರ ಮಧ್ಯೆ ಇವರೊಬ್ಬರು ವಿಶೇಷವಾಗಿ ಕಾಣಿಸಿದ್ದರು. ಅವರನ್ನ ಫ‌ಸ್ಟ್‌ ಟೈಮ್‌ ನೋಡಿದ್ದು 1985- 86ರಲ್ಲಿ ಮೈಸೂರಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದಾಗ. ಆಮೇಲೆ ತೊಂಬತ್ತರ ದಶಕದಲ್ಲಿ ವೀರಪ್ಪನ್‌ ಕಾಡು(ಕೊಳ್ಳೇಗಾಲದ ಕರಿಕಲ್‌ ಕಾಡು) ಗಣಿಗಾರಿಕೆಯಿಂದ ಹಾಳಾಗ್ತಾ ಇದೆ ಅಂತ ಕೇಸ್‌ ಹಾಕಿದೆ. ಆ ಸಂಬಂಧ ಸಹಿ ಹಾಕಿಸಿಕೊಳ್ಳೋಕೆ ತೇಜಸ್ವಿ ಹತ್ರ ಹೋಗಿದ್ದೆ. ನಾನು ಅವರನ್ನ ಮುಖತಃ ಭೇಟಿಯಾಗಿದ್ದು ಅದೇ ಮೊದಲು. ಹೀಗೆ ನಮ್ಮ ಒಡನಾಟ ಶುರುವಾಯಿತು.

2000ರ ಸಮಯದಲ್ಲಿ ನಾನು ಮೂಡಿಗೆರೆಯಲ್ಲಿದ್ದೆ. ಆವಾಗ ತಾನೇ ಪರಿಚಯಸ್ಥರ ಮೂಲಕ ಅಮೆರಿಕದಿಂದ ಒಂದು ಸೋನಿ ಡಿಎಸ್‌ಎಲ್‌ಆರ್‌ ಕ್ಯಾಮೆರಾನಾ ತರಿಸಿಟ್ಟುಕೊಂಡಿದ್ದೆ. ಒಂದಿನ ಕಟ್ಟಿಂಗ್‌ ಮಾಡಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ತೇಜಸ್ವಿಯವರು ನಮ್ಮನೆಗೆ ಬಂದರು. ಅದೂ ಇದೂ ಮಾತಾಡಿ ಎದ್ದು ಹೊರಟರು. 

ಅಷ್ಟರಲ್ಲಿ ಮೂಲೇಲಿಟ್ಟಿದ್ದ ಕ್ಯಾಮೆರಾ ಅವರ ಕಣ್ಣಿಗೆ ಬಿದ್ದಿದೆ. ಅವರು ಅದನ್ನು ಕೈಗೆತ್ತಿಕೊಂಡವರೇ ಕುತೂಹಲದಿಂದ ಪರೀಕ್ಷಿಸತೊಡಗಿದರು. ಅದರ ಮ್ಯಾನುವಲ್‌ ಪುಸ್ತಕದ ಪುಟಗಳನ್ನು ತಿರುವಿ “ಈ ಕ್ಯಾಮೆರಾ ನಿನ್‌ ಹತ್ರ ಇದ್ರೆ ವೇಸ್ಟು, ನಾನು ತಗೊಂಡು ಹೋಗ್ತಿàನಿ’ ಅಂತ ನೇತುಹಾಕ್ಕೊಂಡು ಹೋಗೇ ಬಿಟ್ರಾ.  

ಆಮೇಲೆ ಅದರಲ್ಲಿ ಸುಮಾರು ನೂರಿನ್ನೂರು ಫೋಟೋಗಳನ್ನು ತೆಗೆದರು. ಆ ಪೋಟೋಗಳ ಮಾರಾಟ ಮತ್ತು ಪ್ರದರ್ಶನದಿಂದ ಒಂದಷ್ಟು ಲಾಭ ಸಿಕ್ಕಾಗ ಸ್ವಲ್ಪ ಭಾಗವನ್ನು ನಂಗೂ ಕೊಡೋಕೆ ಬಂದಿದ್ದರು. ನಾನು ಬೇಡವೆಂದು ನಯವಾಗಿ ನಿರಾಕರಿಸಿದಾಗ ಅವರು ತಮ್ಮ ಎಂದಿನ ಒರಟು, ಆತ್ಮೀಯ ದನಿಯಲ್ಲಿ “ತಗೊಳ್ಳಯ್ನಾ ಇದರಲ್ಲಿ ನಿನ್ನ ಶ್ರಮಾನೂ ಇದೆ’ ಅಂದರು.

ಈಶ್ವರ್‌ ಪ್ರಸಾದ್‌

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.