ರೈಲಲ್ಲ, ಸ್ಕೂಲು !


Team Udayavani, Sep 8, 2018, 4:15 PM IST

79.jpg

ತಮ್ಮ ಶಾಲೆ ಉಳಿದೆಲ್ಲ ಶಾಲೆಗಳಿಗಿಂತ ಭಿನ್ನವಾಗಿ ಕಾಣಬೇಕು ಮತ್ತು ಅದು ಪುಟಾಣಿಗಳ ಮನಸನ್ನು ಆಕರ್ಷಿಸುವಂತೆಯೂ ಇರಬೇಕು ಎಂಬ ಕನಸು ಶಿಕ್ಷಕ ದೊರೆಸ್ವಾಮಿ ಅವರಿಗಿತ್ತು. ಅದರ ಪರಿಣಾಮವೇ ಈ ರೈಲ್‌ಸ್ಕೂಲ್‌ !

ಈ ಕಟ್ಟಡದ ಮುಂದೆ ನಿಂತರೆ ರೈಲಿನ ಮುಂದೆ ನಿಂತಂತೆ ಭಾಸವಾಗುತ್ತದೆ. ರೈಲೇ ಸಂಚರಿಸದ ಈ ಗ್ರಾಮದಲ್ಲಿ  ಕಡುನೀಲಿ ಬಣ್ಣದ  ಈ ರೈಲು ಬಂದಿದ್ದಾರೂ ಎಲ್ಲಿಂದ?ಯಾವಾಗ? ಈ ರೈಲು  ಎಲ್ಲಿಗೆ ಹೋಗುತ್ತದೆ ಎಂಬ ಯೋಚನೆ ಮೂಡಿದರೆ ಆಶ್ಚರ್ಯವೇನಿಲ್ಲ, ಏಕೆಂದರೆ ಈ ಕಟ್ಟಡವನ್ನೂ ರೈಲಿನ ರೀತಿಯಲ್ಲೇ ನಿರ್ಮಿಸಲಾಗಿದೆ.  ಶೃಂಗರಿಸಲಾಗಿದೆ. ಆದರೆ, ಇದು ರೈಲೂ ಅಲ್ಲ ಬೋಗಿಯೂ ಅಲ್ಲ, ಇದೊಂದು ಸರ್ಕಾರಿ ಶಾಲೆ.

 ರೈಲಿನಂತೆ ಕಾಣುವ ಈ ಶಾಲೆ ಇರುವುದು ಮೈಸೂರು ಜಿಲ್ಲೆಯ  ನಂಜನಗೂಡು ತಾಲೂಕಿನ ಹಾರೋಪುರದಲ್ಲಿ. ಶಾಲೆಯನ್ನೂ ಹೀಗೂ  ಸಿಂಗರಿಸಬಹುದೆಂದು ತೋರಿಸಿಕೊಟ್ಟವರು ವೃತ್ತಿಪರ ವಿನ್ಯಾಸಕಾರರಾಗಲಿ ಅಥವಾ ಸಿವಿಲ್‌ ಎಂಜಿನಿಯರಾಗಲಿ ಅಲ್ಲ.  ಇದೇ ಶಾಲೆಯ ಶಿಕ್ಷಕ ದೊರೆಸ್ವಾಮಿ ಅವರ ಕಲ್ಪನೆಯ ಕೂಸು ಈ ಶಾಲೆ.  ದೂರದಿಂದ ಮಾತ್ರವಲ್ಲ ಹತ್ತಿರ ಬಂದಾಗಲೂ ಕಂಬಿಯ ಮೇಲೆ ರೈಲು ನಿಂತಂತೆ ಭಾಸವಾಗುತ್ತದೆ. ಈ ಶಾಲೆ ಮೂರು ಕೊಠಡಿಗಳಿಗೆ ರೈಲಿನ ಬಣ್ಣ ಬಳಿದು  ಕಡು ನೀಲಿ ಬೋಗಿಯ ರೂಪ ಕೊಟ್ಟು ಶೃಂಗರಿಸಲಾಗಿದೆ.

 ಸರ್ಕಾರಿ ಶಾಲೆ ಎಂದರೆ ದೊಡ್ಡಿಕೊಟ್ಟಿಗೆಯಂತೆ ಕಾಣುವ ಈ ರೂಮುಗಳಷ್ಟೇ ಇರುತ್ತವೆ. ಹಾಗಿರುವಾಗ,  ಈ ಕಾಲದಲ್ಲಿ ಖಾಸಗಿ  ಶಾಲೆಗಳಿಗೆ ಸೆಡ್ಡು ಹೊಡೆಯವಂತಹ ರೀತಿಯಲ್ಲಿ ಈ ಶಾಲೆ ಕಂಗೊಳಿಸುತ್ತಿದೆ.  ತಮ್ಮ ಶಾಲೆ ಬೇರೆಲ್ಲ ಶಾಲೆಗಿಂತ ಭಿನ್ನವಾಗಿ ಕಾಣಬೇಕು ಹಾಗೂ ಅದು ಪುಟಾಣಿಗಳ ಮನಸ್ಸನ್ನು ಆಕರ್ಷಿಸುವಂತಿರಬೇಕು ಎಂಬ ದೊರೆಸ್ವಾಮಿ ಅವರ ಹೆಬ್ಬಯಕೆಯ ಪರಿಣಾಮವೇ  ಶಾಲೆ ಈ ರೀತಿಯಾಗಿ ಬದಲಾಗಲು ಕಾರಣವಂತೆ.  ಸಹ ಶಿಕ್ಷಕರ ಈ ಕಲ್ಪನೆಗೆ ನೀರೆರದು ಪೋಷಿಸಿದವರು ಶಾಲೆಯ ಮುಖ್ಯ ಶಿಕ್ಷಕ ಬಸವನಾಯಕ, ತರನಂ ಖಾನ್‌ ನೇತ್ರಾವತಿ.

  ಶಾಲೆಯ ಅಭಿವೃದ್ಧಿಗಾಗಿ ಅನುದಾನದಲ್ಲಿ ಉಳಿತಾಯ ಮಾಡಿದ  ಸ್ವಲ್ಪ ಹಣದೊಂದಿಗೆ ಈ ನಾಲ್ವರೂ ಸ್ವಂತ ಹಣ ಖರ್ಚುಮಾಡಿ ತಮ್ಮ ಶಾಲೆಗೆ ವಿಶೇಷ ರೂಪ ನೀಡಿದ್ದಾರೆ.  

“ಇದಕ್ಕಾಗಿ ನಾವೇನೂ ಹೆಚ್ಚು ಕರ್ಚು ಮಾಡಿಲ್ಲ’ ಎನ್ನುವ ಬಸವನಾಯಕರು,  ಈ ರೀತಿಯ ಪ್ರಯೋಗದಿಂದ ಸರ್ಕಾರಿ ಶಾಲೆಗಳ ಕಡೆ ವಿದ್ಯಾರ್ಥಿಗಳು ಮುಖ ಮಾಡುತ್ತಾರೆ ಎನ್ನುತ್ತಾರೆ. 

ಶ್ರೀಧರ್‌ ಆರ್‌. ಭಟ್‌

ಟಾಪ್ ನ್ಯೂಸ್

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.