ದಕ್ಷಿಣೆ ಇಡುವುದು
Team Udayavani, Feb 16, 2019, 1:15 AM IST
ದಕ್ಷಿಣೆಯನ್ನು ಇಡುವುದರಿಂದ ಜೀವನದಲ್ಲಿ ತ್ಯಾಗ ಭಾವನೆ ನಿರ್ಮಾಣವಾಗುತ್ತದೆ. ತ್ಯಾಗದಿಂದ ವಿರಕ್ತಿ, ವಿರಕ್ತಿಯಿಂದ ವೈರಾಗ್ಯವು ಮೂಡುತ್ತದೆ. ಹಿಂದೂ ಧರ್ಮದ ಮೂಲ ತ್ಯಾಗದಲ್ಲಿ ಅಡಗಿದೆ. ದಕ್ಷಿಣೆಯನ್ನು ನೀಡಿ ತ್ಯಾಗ ಮಾಡಲು ಕಲಿಯುವುದು ಕರ್ಮಕಾಂಡದ ಮೊದಲನೆಯ ಮೆಟ್ಟಿಲು. ದಕ್ಷಿಣೆಯನ್ನು ಲಕ್ಷ್ಮೀ ಯ ರೂಪ ಅಂದರೆ ಶಕ್ತಿಯ ರೂಪವೆಂಬ ನಂಬಿಕೆ ಇದೆ. ಹೀಗಾಗಿ, ಅವಳ ಪೂಜೆ ಮಾಡುವುದರಿಂದ ನಾವು ಮಾಡುತ್ತಿರುವ ಯಾವುದೇ ಕೆಲಸಕ್ಕೆ ಶಕ್ತಿ ಅನುಸಂಧಾನವಾಗುತ್ತದೆ. ಇದರಿಂದ ಆ ಕರ್ಮದಿಂದ ದೊರಕುವ ಫಲ ಕೂಡ ಪುಣ್ಯವೇ ಆಗಿರುತ್ತದೆ ಎಂಬ ನಂಬಿಕೆ ಇದೆ.
ಅರುಣ್ ಹೆಚ್.ವಿ
(ಆಧಾರ : ಸನಾತನ ಸಂಸ್ಥೆ ಪ್ರಕಟಿತ
“ಪೂಜಾಸಾಮಗ್ರಿಯ ಮಹತ್ವವೇನು? ಕೃತಿಯಿಂದ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ