ರಾಜಕೀಯ ಬದುಕಲ್ಲಿ ಬಹಳ ಪ್ರೀತಿ ದೊರೆತಿದೆ: ಪ್ರಣಬ್
Team Udayavani, Jul 1, 2017, 3:45 AM IST
ಕೋಲ್ಕತ್ತಾ: “ನನ್ನ ಸುದೀರ್ಘ ವೃತ್ತಿ ಜೀವನದಲ್ಲಿ ರಾಜಕೀಯ ಸಹೋದ್ಯೋಗಿಗಳಿಂದ ಮತ್ತು ಜನತೆಯಿಂದ ನನಗೆ ಅಪಾರ ಪ್ರೀತಿ ದೊರಕಿದೆ’.
ಹೀಗೆ ಹೇಳಿದವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ. ಇದೇ 24ರಂದು ರಾಷ್ಟ್ರಪತಿಯಾಗಿ 5 ವರ್ಷದ ತಮ್ಮ ಅಧಿಕಾರಾವಧಿ ಮುಗಿಸುತ್ತಿರುವ ಅವರು ತಮ್ಮ ಸಾರ್ವಜನಿಕ ಜೀವನದ ಕುರಿತು ಕೋಲ್ಕತ್ತಾದಲ್ಲಿ ತೃಪ್ತಿಯ ಮಾತುಗಳನ್ನಾಡಿದರು. ಕೋಲ್ಕತ್ತಾದಲ್ಲಿ ಆರ್ಟ್ ವರ್ಕ್ಸ್ ಅಕಾಡೆಮಿಯಲ್ಲಿ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು ಹೀಗೆ ಹೇಳಿದರು. “ಸಚಿವನಾಗಿ, ಲೋಕಸಭೆ ಸದಸ್ಯನಾಗಿ, ರಾಷ್ಟ್ರಪತಿಯಾಗಿ ಹಲವಾರು ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ನನಗೆ ಸಾಕಷ್ಟು ಪ್ರೀತಿ ಸಿಕ್ಕಿದೆ. ಬಹುಶಃ ಕೋಲ್ಕತ್ತಾಗೆ ರಾಷ್ಟ್ರಪತಿಯಾಗಿ ಇದೇ ನನ್ನ ಕೊನೆಯ ಭೇಟಿ’ ಎಂದರು. ಇದೇ ವೇಳೆ, ಪ್ರಣಬ್ ಕುರಿತು ಇತ್ತೀಚೆಗೆ ಬಿಡು ಗಡೆಯಾದ 2 ಕಿರುಹೊತ್ತಿಗೆಗಳಾದ, “ಪ್ರೊಫೈಲ್ ಆ್ಯಂಡ್ ಪಸೋìನಾ ಆಫ್ ಪ್ರಣಬ್ ಮುಖರ್ಜಿ’ ಮತ್ತು “ಪ್ರಣಬ್ ಮುಖರ್ಜಿ ಹಂಡ್ರೆಡ್ ಫ್ರೆàಮ್ಸ್’ ಗಳನ್ನು ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರು ಪ್ರಣಬ್ರಿಗೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ