ರಾಜೀವ್ ಹಂತಕನಿಗೆ ಪೆರೋಲ್ : ಟವರ್ ಏರಿದ ಕೈ ಕಾರ್ಯಕರ್ತ
Team Udayavani, Aug 26, 2017, 3:04 PM IST
ಕೋವಿಲ್ಪತ್ತಿ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಲ್ಲೊಬ್ಬನಾದ ಎ.ಜಿ.ಪೆರಾರಿವಾಲನ್ಗೆ ಪೆರೋಲ್ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ತ್ರಿವರ್ಣ ಧ್ವಜದೊಂದಿಗೆ ಮೊಬೈಲ್ ಟವರ್ ಏರಿ ಪ್ರತಿ ಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ. ಪ್ರತಿಭಟನೆಯ ವಿಡಿಯೋ ನೋಡಿ
ತಂದೆಯ ತೀವ್ರ ಅನಾರೋಗ್ಯದ ನಿಮಿತ್ತ ತಾಯಿಯ ಮನವಿಯ ಮೇರೆಗೆ ಪೆರಾರಿವಾಲನ್ಗೆ ಪೆರೋಲ್ ನೀಡಿ ಶುಕ್ರವಾರ ವೆಲ್ಲೂರ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಜೀವಾವಧಿ ಶಿಕ್ಷೆಗೊಳಗಾಗಿರುವ ಪೆರಾರಿವಾಲನ್ಗೆ ಮೊದಲು ಪೆರೋಲ್ ನಿರಾಕರಿಸಲಾಗಿತ್ತು. ಆದರೆ ಪೊಲೀಸ್ ಭದ್ರತೆ ಮತ್ತು ಹಲವು ಷರತ್ತುಗಳೊಂದಿಗೆ ಪೆರೋಲ್ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ