ಗೋವನ್ನು ಪೂಜಿಸುವವರು ಹಿಂಸೆಗೆ ಇಳಿಯಲ್ಲ: ಭಾಗವತ್
Team Udayavani, Sep 19, 2017, 8:45 AM IST
ಜೈಪುರ್: ಗೋವುಗಳನ್ನು ಪೂಜಿಸುವವರು ಯಾವತ್ತೂ ಹಿಂಸಾಚಾರಕ್ಕೆ ಇಳಿಯುವುದಿಲ್ಲ. ಅವುಗಳ ಬಗ್ಗೆ ನಿಮಗೆಷ್ಟೇ ಕಾಳಜಿ ಇದ್ದರೂ, ನಿಮಗೆ ಹಿಂಸಾಚಾರ ನಡೆಸುವ ಹಕ್ಕಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆರು ದಿನಗಳ ರಾಜಸ್ಥಾನ ಪ್ರವಾಸದಲ್ಲಿರುವ ಭಾಗವತ್, ನಿಮ್ಮ ಭಾವನೆಗೆ ಎಷ್ಟೇ ನೋವಾದರೂ, ಹಿಂಸಾಚಾರಕ್ಕೆ ಇಳಿಯಬಾರದು ಎಂದು ಕರೆನೀಡಿದ್ದಾರೆ. ಇದೇ ವೇಳೆ, “ಚೀನಾ ವಸ್ತುಗಳನ್ನು ಬಳಸಬಹುದೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚೀನಾ ವಸ್ತುಗಳನ್ನು ಬಳಸುವುದರಲ್ಲಿ ತಪ್ಪೇನಿಲ್ಲ. “ಸ್ವದೇಶಿ ವಸ್ತುಗಳನ್ನು ಬಳಸು ವುದೆಂದರೆ ಸಣ್ಣ ಮತ್ತು ಗ್ರಾಮೀಣ ಕೈಗಾರಿಕೆಯಲ್ಲಿ ತಯಾ ರಾದ ಉತ್ಪನ್ನ ಬಳಸುವುದು ಎಂದರ್ಥ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ