ಅಪಘಾತದಲ್ಲಿ ಮೃತಪಟ್ಟವರ ಪರಿಹಾರಕ್ಕೆ ಆಸರೆ ಮಾರ್ಗ
Team Udayavani, Nov 1, 2017, 6:50 AM IST
ಹೊಸದಿಲ್ಲಿ: ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವ ದುರ್ದೈವಿಗಳಿಗೆ ಸರಕಾರಗಳ ವತಿಯಿಂದ ಪರಿಹಾರ ನೀಡುವಾಗ ಅನುಸರಿಸಬೇಕಾದ ಕ್ರಮಗಳನ್ನು ಸುಪ್ರೀಂನ ಸಂವಿಧಾನ ಪೀಠ ಮಂಗಳವಾರ ನಿಗದಿಗೊಳಿಸಿದೆ.
ಅದರಂತೆ, ದುರ್ದೈವಿಯು ಖಾಯಂ ಉದ್ಯೋಗಿಯಾಗಿದ್ದಲ್ಲಿ, ಆತನ ವಯಸ್ಸು 40 ವರ್ಷಕ್ಕಿಂತ ಕಡಿಮೆಯಿದ್ದಲ್ಲಿ ಆತನ ವೇತನದ ಶೇ. 50ರಷ್ಟು ಹಣವನ್ನು ಭವಿಷ್ಯದ ಆಸರೆಯ ರೂಪದಲ್ಲಿ ಪರಿಹಾರದ ಜತೆಗೆ ಸೇರಿಸಬೇಕು. ವಯಸ್ಸು 40ರಂದ 50ರೊಳಗಿದ್ದರೆ ಶೇ.30, ವಯಸ್ಸು 50ರಿಂದ 60ರೊಳಗಿದ್ದರೆ ಶೇ.15ರಷ್ಟು ವೇತನ ಸೇರಿಸಬೇಕೆಂದು ಹೇಳಲಾಗಿದೆ. ದುರ್ದೈವಿಯು ಸ್ವಯಂ ಉದ್ಯೋಗಿ, ನಿಶ್ಚಿತ ವೇತನದಾರನಾಗಿದ್ದು ವಯಸ್ಸು 40ರೊಳಗಿದ್ದಲ್ಲಿ ಶೇ.40, ವಯಸ್ಸು 40-50ರೊಳಗಿದ್ದಲ್ಲಿ ಶೇ.25, 50-60 ವರ್ಷದೊ ಳಗಿದ್ದಲ್ಲಿ ಶೇ.10ರಷ್ಟು ವೇತನದ ಹಣವನ್ನು ಪರಿಹಾರದ ಜತೆಗೆ ಸೇರಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ