ಶರಣಾದವನಿಗೆ ಫುಟ್ಬಾಲ್ ತರಬೇತಿ: ಬೈಚುಂಗ್
Team Udayavani, Nov 19, 2017, 6:35 AM IST
ಹೊಸದಿಲ್ಲಿ: ಲಷ್ಕರ್ ಉಗ್ರ ಸಂಘಟನೆ ಸೇರಿದ್ದ ಕಾಶ್ಮೀರದ ಯುವಕ ತಾಯಿಯ ಕಣ್ಣೀರಿಗೆ ನೊಂದು ಶರಣಾದ ಕಥೆ ಭಾರತದ ಫುಟ್ಬಾಲ್ ತಂಡದ ಮಾಜಿ ಕ್ಯಾಪ್ಟನ್ ಬೈಚುಂಗ್ ಭುಟಿಯಾ ಅವರ ಮನ ಕರಗಿಸಿದೆ. ಫುಟ್ಬಾಲ್ ಆಟಗಾರನೂ ಆಗಿರುವ ಆ ಯುವಕ ಮಜೀದ್ ಖಾನ್ಗೆ ತಾವೇ ಫು ಟ್ಬಾಲ್ ತರಬೇತಿ ನೀಡಲು ಇದೀಗ ಬೈಚುಂಗ್ ಭುಟಿಯಾ ಮುಂದೆ ಬಂದಿದ್ದಾರೆ. ಈ ಕುರಿತು ಜಮ್ಮು- ಕಾಶ್ಮೀರ ಫುಟ್ಬಾಲ್ ಒಕ್ಕೂಟಕ್ಕೆ ಪತ್ರ ಬರೆದಿರುವ ಅವರು, ಮಜೀದ್ಗೆ ಅಗತ್ಯ ತರಬೇತಿ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಮಜೀದ್ ಕಥೆ ಕೇಳಿ ಬಹಳ ಬೇಸರವಾಯಿತು. ಫುಟ್ಬಾಲ್ ಎನ್ನುವುದು ಸಾವಿರಾರು ಮಂದಿಗೆ ಬದುಕನ್ನು ಕಲ್ಪಿಸಿದೆ. ಈ ಸುಂದರ ಆಟವನ್ನು ಆಡಲು ಉತ್ತಮ ವೇದಿಕೆ ಅಗತ್ಯವಿದೆ. ಹಾಗಾಗಿ, ಮಜೀದ್ ಖಾನ್ಗೆ ತರಬೇತಿ ನೀಡಿ, ಅವನು ಮತ್ತೆ ಫುಟ್ಬಾಲ್ ಆಡುವಂತೆ ಮಾಡುತ್ತೇನೆ. ಅವನಿಗೆ ಅಂಥದ್ದೊಂದು ಅವಕಾಶ ಬೇಕು. ಅಂಥ ಬಾಗಿಲನ್ನು ನಾವೇ ತೆರೆಯಬೇಕು ಎಂದು ಭುಟಿಯಾ ಅವರು ಪತ್ರದಲ್ಲಿ ಹೇಳಿರುವುದಾಗಿ ಅಖೀಲ ಭಾರತ ಫುಟ್ಬಾಲ್ ಒಕ್ಕೂಟ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ