ಬಿಜೆಪಿ ನಾಯಕರ ಮರ್ಜಿಯಂತೆ ದೇಶ ನಡೆಯುತ್ತಿದೆ: ಹಾರ್ದಿಕ್
Team Udayavani, Jan 23, 2018, 3:29 PM IST
ಅಹ್ಮದಾಬಾದ್ : ಈ ದೇಶ ಸಂವಿಧಾನಕ್ಕೆ ಅನುಗುಣವಾಗಿ ನಡೆಯುತ್ತಿಲ್ಲ; ಬದಲಾಗಿ ಬಿಜೆಪಿ ನಾಯಕರಿಗೆ ಖುಷಿ ಬಂದ ರೀತಿಯಲ್ಲಿ , ಅವರ ಮರ್ಜಿಗೆ ಅನುಗುಣವಾಗಿ, ನಡೆಯುತ್ತಿದೆ ಎಂದು ಗುಜರಾತಿನ ಪಾಟಿದಾರ್ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಟೀಕಿಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶ ಸರಕಾರ ಮುಜಫರನಗರದ 2013ರ ದೊಂಬಿ ಪ್ರಕರಣದಲ್ಲಿನ ಬಿಜೆಪಿಯ ಆರೋಪಿಗಳ ವಿರುದ್ಧದ ಕೇಸುಗಳನ್ನು ಹಿಂಪಡೆಯಲಾಗುವುದೆಂದು ಹೇಳಿದೆ. ಅಧಿಕಾರದಲ್ಲಿರುವ ಪಕ್ಷವೊಂದು ತನ್ನದೇ ಜನರ ವಿರುದ್ಧದ ಕೇಸುಗಳನ್ನು ಹಿಂಪಡೆಯುವುದು ಹೇಗೆ ಸಾಧ್ಯ ? ಹಾಗೆ ಮಾಡಿದಲ್ಲಿ ಅದು ಪಕ್ಷಪಾತಿ ಸರಕಾರ ಆಗುವುದಿಲ್ಲವೇ ಎಂದು ಹಾರ್ದಿಕ್ ತಮ್ಮ ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
ವೃತ್ತಿಪರ ಗೂಂಡಾಗಳು ಬಿಜೆಪಿಗೆ ಸೇರಿದಲ್ಲಿ ಅವರನ್ನು ನಾವು ಗೂಂಡಾಗಳೆಂದು ಕರೆಯುವಂತಿಲ್ಲ; ಏಕೆಂದರೆ ಆ ಗೂಂಡಾಗಳ ಮೇಲಿನ ಕೇಸುಗಳನ್ನು ಬಿಜೆಪಿ ಸರಕಾರ ಹಿಂಪಡೆಯುತ್ತದೆ ಎಂದು 24ರ ಹರೆಯದ ಹಾರ್ದಿಕ್ ಲೇವಡಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ