ಆಂಧ್ರ ಪ್ರದೇಶ : ರಕ್ತಚಂದನ ಮರಕಡಿವ 80 ಶಂಕಿತರ ಬಂಧನ
Team Udayavani, Mar 2, 2018, 11:28 AM IST
ತಿರುಪತಿ : ಆಂಧ್ರ ಪ್ರದೇಶ ಪೊಲೀಸರು ಇಲ್ಲಿ 80 ಕಿ.ಮೀ ದೂರದಲ್ಲಿರುವ ಆಂಜನೇಯಪುರನಲ್ಲಿ ತಮಿಳು ನಾಡಿನ ಸುಮಾರು 80 ಮಂದಿ ರಕ್ತಚಂದನ ಮರ ಕಡಿಯುವ ಶಂಕಿತರನ್ನು ಬಂಧಿಸಿದ್ದಾರೆ.
ತಮಿಳು ನಾಡಿನ ಆರ್ಕಾಟ್ನಿಂದ ಲಾರಿಗಳಲ್ಲಿ ಅರಣ್ಯಕ್ಕೆ ತೆರಳುತ್ತಿದ್ದ ಈ ಶಂಕಿತರನ್ನು ನಸುಕಿನ 2 ಗಂಟೆಯ ವೇಳೆಗೆ ಆಂಜನೇಯಪುರಂ ನಲ್ಲಿ ಸೆರೆ ಹಿಡಿಯಲಾಯಿತೆಂದು ರಕ್ತಚಂದನ ಕಳ್ಳಸಾಗಣೆ ನಿಗ್ರಹ ತಂಡದ ಮೂಲಗಳು ತಿಳಿಸಿವೆ.
ಬಂಧಿತರಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ಸುಮಾರು 80 ಮಂದಿ ರಕ್ತಚಂದನ ಮರ ಕಡಿಯುವ ಶಂಕಿತರು ಆಂಧ್ರಪ್ರದೇಶದ ಶೇಷಾಚಲಂ ಮಾರ್ಗವಾಗಿ ಆಂಜನೇಯಪುರಂ ಅರಣ್ಯಕ್ಕೆ ಲಾರಿಗಳಲ್ಲಿ ಸಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರಕಿದ ಪ್ರಕಾರ ಕಾರ್ಯಾಚರಣೆ ನಡೆಸಿ ಬಂಧನಸತ್ರ ನಡೆಸಲಾಯಿತು ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ