ಶೂಟಿಂಗ್‌ನಿಂದ ರೈಲ್ವೆಗೆ 1ರೂ ಕೋಟಿ ಆದಾಯ


Team Udayavani, Apr 27, 2018, 6:00 AM IST

327.jpg

ಮುಂಬಯಿ: ಚಲನಚಿತ್ರಗಳು, ಜಾಹೀರಾತುಗಳ ಶೂಟಿಂಗ್‌ಗಳಿಗಾಗಿ ತನಗೆ ಸೇರಿದ ನಿಲ್ದಾಣ ಹಾಗೂ ಇನ್ನಿತರ ಸ್ಥಳಗಳನ್ನು ಬಾಡಿಗೆಗೆ ನೀಡುವ ಮೂಲಕ ಕೇಂದ್ರೀಯ ರೈಲ್ವೆಯು (ಸಿಆರ್‌) 2017-18ರ ವಿತ್ತೀಯ ವರ್ಷದಲ್ಲಿ 1 ಕೋಟಿ ರೂ. ಆದಾಯ ಗಳಿಸಿದೆ ಎಂದು ಸಿಆರ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಸುನಿಲ್‌ ಉದಾಸಿ ತಿಳಿಸಿದ್ದಾರೆ. 2016-17ನೇ ವಿತ್ತೀಯ ವರ್ಷದ ಆದಾಯಕ್ಕೆ (73.93 ಲಕ್ಷ ರೂ.)ಹೋಲಿಸಿದರೆ ಕಳೆದ ವರ್ಷದ ಆದಾಯ ಶೇ. 36.43ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. 

2017-18ನೇ ವರ್ಷದಲ್ಲಿ, ಸಿಆರ್‌ಗೆ ಅತಿ ಹೆಚ್ಚು ಆದಾಯ ತಂದ ಚಿತ್ರ ಬಾಲಿವುಡ್‌ ತಾರೆಯರಾದ ಅಲಿಯಾ ಭಟ್‌ ಹಾಗೂ ರಣವೀರ್‌ ಸಿಂಗ್‌ ಅಭಿನಯದ “ಗಲ್ಲಿ ಬಾಯ್‌’ ಆಗಿದ್ದು, ಈ ಚಿತ್ರದಿಂದ 15.32 ಲಕ್ಷ ರೂ. ಹಣ ಬಂದಿದೆ. ಗಲ್ಲಿ ಬಾಯ್‌ ನಂತರ ಅತಿ ಹೆಚ್ಚು ಆದಾಯ ತಂದ ಹೆಗ್ಗಳಿಕೆ, ವಥಾರ್‌ ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಣಗೊಂಡ ಕೋಕಾಕೋಲಾ ಜಾಹಿರಾತು (14.5 ಲಕ್ಷ ರೂ.), ಛತ್ರಪತಿ ಶಿವಾಜಿ ಟರ್ಮಿನಲ್‌ನಲ್ಲಿ ಚಿತ್ರೀಕರಣಗೊಂಡ “ಜಲೇಬಿ: ಸರ್ಕಲ್‌ ಆಫ್ ಲವ್‌’ ಚಿತ್ರದ್ದು (7 ಲಕ್ಷ ರೂ.) ಎಂದು ಅವರು ತಿಳಿಸಿದ್ದಾರೆ.

ಹಿಂದಿಯ “ಗಲ್ಲಿ ಬಾಯ್‌’ ಚಿತ್ರದಿಂ ದಲೇ ದೊಡ್ಡ ಬಾಡಿಗೆ ಸಂಗ್ರಹ
2016-17ಕ್ಕೆ ಹೋಲಿಸಿದರೆ ಬಾಡಿಗೆಯಲ್ಲಿ ಶೇ. 36.43 ಹೆಚ್ಚಳ

1,00,00,000  ಚಿತ್ರೀಕರಣದಿಂದ ಕೇಂದ್ರೀಯ ರೈಲ್ವೆ ಗಳಿಸಿದ ಬಾಡಿಗೆ
15,32,000 ಗಲ್ಲಿಬಾಯ್‌ ಚಿತ್ರವೊಂದ ರಿಂದಲೇ ಬಂದ ಹಣ
73,94,000  2016-17ರಲ್ಲಿ ಸಿಆರ್‌ಗೆ ಬಂದಿದ್ದ ಆದಾಯ

ಸಿಆರ್‌ಗೆ ಬಾಡಿಗೆ ತಂದುಕೊಟ್ಟ ಟಾಪ್‌ 3 ಶೂಟಿಂಗ್‌
ಚಿತ್ರ/ಜಾಹೀರಾತು           ಸ್ಥಳ                                     ಆದಾಯ (ಲಕ್ಷಗಳಲ್ಲಿ)
ಗಲ್ಲಿ ಬಾಯ್‌                  ವಾಡಿ ಬಂದರ್‌                            15.32
ಕೋಕಾಕೋಲಾ              ವಥಾರ್‌ ಸ್ಟೇಷನ್‌                        14.5
ಜಲೇಬಿ                        ಛತ್ರಪತಿ ಶಿವಾಜಿ ಟರ್ಮಿನಲ್‌               7

ಟಾಪ್ ನ್ಯೂಸ್

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.