ದಿವಾಳಿತನ ಕಾಯ್ದೆ ತಿದ್ದುಪಡಿ
Team Udayavani, May 24, 2018, 6:00 AM IST
ಹೊಸದಿಲ್ಲಿ: ಕೇಂದ್ರ ಸರಕಾರವು ದಿವಾಳಿತನ ಕಾಯ್ದೆಗೆ ತಿದ್ದುಪಡಿ ತಂದಿದ್ದು ಹಲವು ಮಹತ್ವದ ಅಂಶಗಳನ್ನು ಸೇರಿಸಲಾಗಿದೆ. ಈ ಹಿಂದೆ ಸರಕಾರಿ ಸಮಿತಿ ಸೂಚಿಸಿದ ಶಿಫಾರಸುಗಳನ್ನು ತಿದ್ದುಪಡಿಯಲ್ಲಿ ಒಳಪಡಿಸಲಾಗಿದೆ. ಆದರೆ ಇದರಲ್ಲಿನ ಅಂಶಗಳ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.
ರಿಯಾಲ್ಟಿ ಕಂಪೆನಿ ದಿವಾಳಿಯಾಗಿ ಬ್ಯಾಂಕ್ ಜಪ್ತಿ ಮಾಡಿದಾಗ, ಆ ಕಂಪೆನಿಯಿಂದ ಮನೆ ಖರೀದಿ ಮಾಡಿದವರಿಗೂ ವಸೂಲಾತಿ ಮೊತ್ತದಲ್ಲಿ ಪಾಲು ನೀಡಬೇಕು ಎಂಬ ಅಂಶ ಸೇರಿಸುವಂತೆ ಸಮಿತಿ ಸಲಹೆ ನೀಡಿತ್ತು. ಹಲವು ರಿಯಾಲ್ಟಿ ಕಂಪೆನಿಗಳು ಮನೆ ಖರೀದಿಗೆ ಗ್ರಾಹಕರಿಂದ ಮುಂಗಡ ಪಾವತಿ ಮಾಡಿಸಿಕೊಂಡು, ಅನಂತರ ದಿವಾಳಿ ಘೋಷಣೆ ಮಾಡಿದಾಗ ಗ್ರಾಹಕರು ಮೋಸ ಹೋಗುತ್ತಿದ್ದರು. ಅವರು ಪಾವತಿ ಮಾಡಿ ದ ಮೊತ್ತವೂ ವಾಪಸ್ ಸಿಗುತ್ತಿರಲಿಲ್ಲ, ಮನೆಯೂ ಸಿಗುತ್ತಿರಲಿಲ್ಲ. ಆದರೆ ಮನೆ ಸ್ವಾಧೀನಪಡಿಸಿಕೊಳ್ಳದ ಗ್ರಾಹಕರಿಗೆ, ದಿವಾಳಿಯಾದ ಕಂಪೆನಿಯಿಂದ ವಶಪಡಿಸಿಕೊಂಡ ಸ್ವತ್ತಿನ ಮೌಲ್ಯದಲ್ಲಿ ಪಾಲು ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಇದರ ಜತೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೂ ಕೆಲವು ರಿಯಾಯಿತಿಗಳನ್ನು ಈ ತಿದ್ದುಪಡಿ ಅಡಿ ನೀಡಲಾಗಿದೆ.
ಮೊಬೈಲ್ ನೆಟ್ವರ್ಕ್: ಈಶಾನ್ಯ ರಾಜ್ಯಗಳು ಮತ್ತು ನಕ್ಸಲ್ ಬಾಧಿತ ಪ್ರದೇಶಗಳಿಗೆ ಮೊಬೈಲ್ ನೆಟ್ವರ್ಕ್ ಒದಗಿಸುವುದಕ್ಕಾಗಿ 14,025 ಕೋಟಿ ರೂ.ಗಳನ್ನು ಕೇಂದ್ರ ಸಚಿವ ಸಂಪುಟ ಮೀಸಲಿಡಲು ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ