ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸಿದ ಮಾಯಾವತಿ!
Team Udayavani, Jun 1, 2018, 11:53 AM IST
ಲಕ್ನೋ: ಅಂತೂ ಇಂತೂ ಸರ್ಕಾರಿ ಬಂಗಲೆಯಿಂದ ಮಾಜಿ ಸಿಎಂ, ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನು ತೆರ ವುಗೊಳಿಸಿದೆವೆಂದು ನಿಟ್ಟುಸಿರು ಬಿಟ್ಟಿದ್ದ ಉತ್ತರ ಪ್ರದೇಶ ಸರ್ಕಾರಕ್ಕೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ ಮಾಯಾ.
ತಾವು ವಾಸವಾಗಿದ್ದ 10 ಬೆಡ್ ರೂಂನ ಮಾಲ್ ಅವೆನ್ಯೂ ಬಂಗಲೆ ಖಾಲಿ ಮಾಡಿರುವುದಾಗಿ ಹೇಳಿ, ಮನೆಯ ಬೀಗದ ಕೈ ಗೊಂಚಲನ್ನು ಮಾಯಾವತಿ ಇತ್ತೀಚೆಗೆ ಸರ್ಕಾರಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಕಳಿಸಿದ್ದರು. ಆದರೆ, ಅವು ಮಾಯಾವತಿ ವಾಸವಿರುವ ಬೃಹತ್ ಬಂಗಲೆಯದ್ದಲ್ಲ ಎಂಬುದು ಅಧಿಕಾರಿಗಳಿಗೆ ಮತ್ತೆ ತಲೆಬಿಸಿ ತಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ