ಕಪ್ಪೆಂದು ಹಳಿದಿದ್ದಕ್ಕೆ ಊಟದಲ್ಲಿ ವಿಷ ಬೆರಕೆ:5ಸಾವು!
Team Udayavani, Jun 24, 2018, 6:00 AM IST
ಮುಂಬಯಿ: ತನ್ನ ಚರ್ಮದ ಬಣ್ಣದಿಂದ ಸಂಬಂಧಿಕರಿಂದ ಸದಾ ನಿಂದನೆಗೆ ಗುರಿಯಾಗುತ್ತಿದ್ದ ಮಹಿಳೆಯೊಬ್ಬಳು, ಕುಟುಂಬದ ಎಲ್ಲರನ್ನೂ ಕೊಲ್ಲುವಂಥ ನಿರ್ಧಾರ ತೆಗೆದುಕೊಂಡು ಐವರ ಸಾವಿಗೆ ಕಾರಣಳಾಗಿದ್ದಾಳೆ.
ಮಹಾರಾಷ್ಟ್ರದ ಜ್ಯೋತಿ ಸರ್ವೇಸ್ ಎಂಬಾಕೆಯೇ ಈ ದುಷ್ಕೃತ್ಯ ಎಸಗಿದ ಮಹಿಳೆ. ತನ್ನನ್ನು ಕಪ್ಪು ಎಂದು ಹಾಗೂ ಅಡುಗೆ ಮಾಡಲು ಬಾರದವಳು ಎಂದು ದೂಷಿಸುತ್ತಿದ್ದ ಎಲ್ಲಾ ಸಂಬಂಧಿಕರನ್ನು ಕೊಲ್ಲಲು ನಿರ್ಧರಿಸಿದ ಈಕೆ, ಸಂಬಂಧಿಯೊಬ್ಬರ ಗೃಹ ಪ್ರವೇಶ ಸಮಾರಂಭದಲ್ಲಿ ತಯಾರಿಸಲಾಗಿದ್ದ ಅಡುಗೆಗೆ ಕೀಟನಾಶಕ ಬೆರೆಸಿದ್ದಳು. ಊಟ ಮಾಡುತ್ತಿದ್ದಂತೆ ನಾಲ್ವರು ಮಕ್ಕಳು, ಒಬ್ಬ ವ್ಯಕ್ತಿ ಮೃತ ಪಟ್ಟರೆ, 120ಕ್ಕೂ ಹೆಚ್ಚು ಅತಿಥಿಗಳು ಅಸ್ವಸ್ಥರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ