ಮಣಿಪುರ : ಅಪರಿಚಿತ ದುಷ್ಕರ್ಮಿಗಳಿಂದ 2 ಟ್ರಕ್ಕುಗಳಿಗೆ ಬೆಂಕಿ
Team Udayavani, Aug 16, 2018, 12:09 PM IST
ಇಂಪಾಲ : ಮಣಿಪುರದ ತಮೇಂಗ್ಲಾಂಗ್ ಜಿಲ್ಲೆಯ ಗ್ರಾಮವೊಂದರಲ್ಲಿ ಅಪರಿಚಿತ ದುಷ್ಕರ್ಮಿಗಳು ಇಂದು ಆವಶ್ಯಕ ವಸ್ತುಗಳ ಪೂರೈಕೆಯಲ್ಲಿ ನಿರತವಾಗಿದ್ದ ಎರಡು ಟ್ರಕ್ಕುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಬುಧವಾರ ಮಧ್ಯರಾತ್ರಿಯಿಂದ 24 ತಾಸುಗಳ ಬಂದ್ಗೆ ಜೆಲಿಯಾಂಗ್ರಾಂಗ್ ಬೌದಿ ಮತ್ತು ಅದರ ಮಿತ್ರ ಕೂಟದವರು ನೀಡಿದ ಕರೆಗೆ ಸಂಬಂಧಪಟ್ಟು ಜೆಲಿಯಾಂಗ್ರಾಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ರಾಜ್ಯ ರಾಜಧಾನಿಯಿಂದ 54 ಕಿ.ಮೀ. ದೂರವಿರುವ ತುಪುಲ್ ಪ್ರದೇಶದಲ್ಲಿನ ಇಂಪಾಲ – ಜಿರಿ ರಸ್ತೆಯ ಎನ್ಎಚ್ 37ರಲ್ಲಿ ಈ ಘಟನೆ ನಡೆದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು