ನೋಟು ಅಮಾನ್ಯ: ಆರ್ಬಿಐ ಮತ್ವಾಲಾ ಬಂದರ್ ಎಂದ ಶಿವಸೇನೆ
Team Udayavani, Aug 31, 2018, 3:28 PM IST
ಮುಂಬಯಿ: ನೋಟು ಅಮಾನ್ಯ ಕುರಿತಾದ ಆರ್ಬಿಐ ವರದಿಯನ್ನು ಕಟುವಾಗಿ ಟೀಕಿಸಿರುವ ಶಿವಸೇನೆಯ ಮುಖವಾಣಿ ಸಾಮನಾ, “ನೋಟು ಅಮಾನ್ಯವು ಸರಕಾರದ ಒಂದು ಭಾರೀ ದೊಡ್ಡ ಸೋಲಿನ ಕ್ರಮವಾಗಿದ್ದು ಆರ್ಬಿಐ ತಾನು ಬಯಸಿದ್ದನ್ನು ಮಾಡುವ ಮಂಗನಂತಾಗಿದೆ (ಮತ್ವಾಲಾ ಬಂದರ್)’ ಎಂದು ಹೇಳಿದೆ.
ಆರ್ಬಿಐ ತನ್ನ 2017-18ರ ಸಾಲಿನ ವಾರ್ಷಿಕ ವರದಿಯಲ್ಲಿ ಅಮಾನ್ಯಗೊಳಿಸಲಾದ 500 ಮತ್ತು 1,000 ರೂ. ನೋಟುಗಳ ಶೇ.99.3 ಪ್ರಮಾಣದ ನೋಟುಗಳು ಬ್ಯಾಂಕ್ ವ್ಯವಸ್ಥೆಗೆ ಮರಳಿ ಬಂದಿವೆ ಎಂದು ತಿಳಿಸಿತ್ತು.
ನೋಟು ಅಮಾನ್ಯ ಕ್ರಮವನ್ನು ಭಾರೀ ದೊಡ್ಡ ಸೋಲೆಂದು ಟೀಕಿಸಿದ ಶಿವಸೇನೆ, ದೇಶದ ಆರ್ಥಿಕತೆಯ ಪಾಲಕನಾಗಿರುವ ಹೊರತಾಗಿಯೂ ಆರ್ಬಿಐ ನಿರ್ಧಾರಗಳು ಮಂಗನ ನಿರ್ಧಾರದಂತಾಗಿದೆ’ ಎಂದು ವ್ಯಂಗ್ಯವಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು