ಪ್ರಖ್ಯಾತ ಪ್ರವಚನಕಾರ, ಜೈನ ಮುನಿ ತರುಣ್ ಸಾಗರ್ ಜಿನೈಕ್ಯ
Team Udayavani, Sep 1, 2018, 8:45 AM IST
ಹೊಸದಿಲ್ಲಿ : ಜೈನ ಮುನಿ, ಪ್ರಖ್ಯಾತ ಪ್ರವಚನಕಾರರಾದ ತರುಣ್ ಸಾಗರ್ ಜಿ ಮಹಾರಾಜ್ ಅವರು ಶನಿವಾರ ಬೆಳಗ್ಗೆ ಇಹಲೋಕ ತ್ಯಜಿಸದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.
ಸಲ್ಲೇಖನ ವೃತ(ಸಾಯುವವರೆಗೆ ಕಠಿಣ ಉಪವಾಸ) ನಿರತರಾಗಿದ್ದ ಅವರು ಬೆಳಗ್ಗೆ 3.18 ಗಂಟೆಯ ವೇಳೆಗೆ ಪೂರ್ವ ದೆಹಲಿಯಲ್ಲಿರುವ ಜೈನ ದೇಗುಲದಲ್ಲಿ ಮುನಿಗಳು, ಭಕ್ತರ ನಡುವೆ ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಾಮಾಲೆ ಮತ್ತು ಇತರ ಸಮಸ್ಯೆಗಳಿಗೂ ಗುರಿಯಾಗಿದ್ದರು. ಆರೋಗ್ಯ ಗಂಭೀರ ಸ್ವರೂಪಕ್ಕೆ ತಲುಪಿದರೂ ತರುಣ್ ಸಾಗರ್ ಅವರು ಆಸ್ಪತ್ರೆಗೆ ತೆರಳಲು ಒಪ್ಪಿರಲಿಲ್ಲ.
ದಿಗಂಬರ ಜೈನ ಪ್ರವಚನಕಾರರಾಗಿದ್ದ ಅವರಿಗೆ ದೇಶಾದ್ಯಂದ ಅಪಾರ ಅಭಿಮಾನಿಗಳಿದ್ದರು.
ಅವರ ಅಂತಿಮ ವಿಧಿ ವಿಧಾನಗಳು ಇಂದು ಸಂಜೆ ಉತ್ತರ ಪ್ರದೇಶದ ಮುರದ್ನಗರದಲ್ಲಿರುವ ತರುಣ್ ಸಾಗರಮ್ನಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
MUST WATCH
ಹೊಸ ಸೇರ್ಪಡೆ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ