ಮಹಿಳಾ ನಕ್ಸಲ್ ನೇತೃತ್ವ
Team Udayavani, Sep 25, 2018, 7:25 AM IST
ವಿಶಾಖಪಟ್ಟಣ: ಟಿಡಿಪಿ ಶಾಸಕ ಕಿದರಿ ಸರ್ವೇಶ್ವರ ರಾವ್ ಮತ್ತು ಪಕ್ಷದ ನಾಯಕ ಸಿವಾರಿ ಸೋಮು ಹತ್ಯೆಗೆ ನಕ್ಸಲರ ಮಹಿಳಾ ನಾಯಕಿ ಅರುಣ ಎಂಬವಳೇ ನೇತೃತ್ವ ವಹಿಸಿದ್ದಳು. ಆಕೆ ಸಿಪಿಐ ಮಾವೋವಾದಿ ಆಂಧ್ರ -ಒಡಿಶಾ ಗಡಿ ಸಮಿತಿ ಸದಸ್ಯೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿ ಹೇಳಿದ್ದಾರೆ. 12 ದಿನಗಳ ಹಿಂದೆ ಅರುಣಾ ಅರಕುವಿಗೆ ಭೇಟಿ ನೀಡಿ, ಯಾವ ರೀತಿ ಹತ್ಯೆ ನಡೆಸಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಳು. ಜತೆಗೆ ಘಟನೆಯ ದಿನ 20-50 ನಕ್ಸಲರು ಅಲ್ಲಿ ಉಪಸ್ಥಿತರಿದ್ದರು ಎಂದು ಪ್ರಾಥಮಿಕ ವರದಿಗಳಿಂದ ಗೊತ್ತಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!