ಕೇದಾರನಾಥ: ಸೌಂಡ್ ಪ್ರೂಫ್ ತರಗತಿಗಳು
Team Udayavani, Sep 30, 2018, 6:00 AM IST
ನವದೆಹಲಿ: ಜನಪ್ರಿಯ ತೀರ್ಥಕ್ಷೇತ್ರ ಕೇದಾರನಾಥ ಪ್ರಾಂತ್ಯದಲ್ಲಿನ ಶಾಲೆಗಳಲ್ಲಿ ಶಬ್ದ ನಿರೋಧಕ ಕೊಠಡಿಗಳು ಸಿದ್ಧಗೊಂಡಿದ್ದು ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಹೊಸ ಪುಳಕ ತಂದಿದೆ.
ವರ್ಷಕ್ಕೊಮ್ಮೆ 6 ತಿಂಗಳ ಕಾಲ ನಡೆಯುವ ಚಾರ್ ಧಾಮ್ ಯಾತ್ರೆ ವೇಳೆ ಕೇದಾರನಾಥಕ್ಕೆ ಹಲವರು ಹೆಲಿಕಾಪ್ಟರ್ಗಳ ಮೂಲಕ ಭೇಟಿ ನೀಡುತ್ತಾರೆ. ದಿನಕ್ಕೆ 60 ಕಾಪ್ಟರ್ಗಳು ಸಂಚರಿಸುವಾಗಲೆಲ್ಲಾ ತರಗತಿ ಗಳಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಕಿರಿಕಿರಿಯಾ ಗುತ್ತಿತ್ತು. ಇದನ್ನು ರುದ್ರಪ್ರಯಾಗ ಜಿಲ್ಲಾಡಳಿತದ ಗಮನಕ್ಕೆ ತರಲಾಗಿ, ಕಾಪ್ಟರ್ ಕಂಪನಿಗಳ ಜತೆ ಮಾತು ಕತೆ ನಡೆದಿತ್ತು. ಪರಿಣಾಮ, ಕಾಪ್ಟರ್ ಶಬ್ದದಿಂದ ತೊಂದರೆಗೊಳಗಾಗುವ ಶಾಲೆಗಳಲ್ಲಿ ಶಬ್ದ ನಿರೋಧಕ ಕೊಠಡಿಗಳನ್ನು ಸ್ವಂತ ಖರ್ಚಿನಿಂದ ನಿರ್ಮಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ