ರಾಜಸ್ಥಾನ, ಮಧ್ಯ ಪ್ರದೇಶ: ಕಾಂಗ್ರೆಸ್ ಜತೆ ಮೈತ್ರಿ ಇಲ್ಲ; ಮಾಯಾವತಿ
Team Udayavani, Oct 3, 2018, 5:55 PM IST
ಹೊಸದಿಲ್ಲಿ : ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಇರುವ ನಡುವೆಯೇ ಇದೀಗ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು “ಕಾಂಗ್ರೆಸ್ ಜತೆಗೆ ಯಾವುದೇ ರೀತಿಯ ಚುನಾವಣಾ ಮೈತ್ರಿ ಇಲ್ಲ; ಎರಡೂ ರಾಜ್ಯಗಳಲ್ಲಿ ನಾವು ಸ್ವಂತ ಬಲದಲ್ಲೇ ಹೋರಾಡುತ್ತೇವೆ’ ಎಂದು ಹೇಳಿದ್ದಾರೆ.
“ಬಿಎಸ್ಪಿಯನ್ನು ಮುಗಿಸಿ ಬಿಡುವ ಸಂಚನ್ನು ಕಾಂಗ್ರೆಸ್ ರೂಪಿಸುತ್ತಿದೆ; ಆದುದರಿಂದ ಆ ಪಕ್ಷದೊಂದಿಗೆ ನಾವು ಯಾವುದೇ ರೀತಿಯ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಮಾಯಾವತಿ ಅವರಿಂದು ಎಎನ್ಐ ಜತೆಗೆ ಮಾತನಾಡುತ್ತಾ ಹೇಳಿದರು.
“ದಿಗ್ವಿಜಯ್ ಸಿಂಗ್ ಅವರಂತಹ ಕಾಂಗ್ರೆಸ್ ನಾಯಕರಿಗೆ ಬಿಎಸ್ಪಿ – ಕಾಂಗ್ರೆಸ್ ಮೈತ್ರಿ ಬೇಕಾಗಿಲ್ಲ; ಅವರಿಗೆ ಜಾರಿ ನಿರ್ದೇಶನಾಲಯ, ಸಿಬಿಐ ಭಯ ಇದೆ’ ಎಂದು ಮಾಯಾವತಿ ಛೇಡಿಸಿದರು.
“ಬಿಜೆಪಿ ಏಜಂಟ್ ಆಗಿರುವ ದಿಗ್ವಿಜಯ್ ಸಿಂಗ್ ಅವರು ನನ್ನ ಮೇಲೆ ಕೇಂದ್ರದ ಅಪಾರವಾದ ಒತ್ತಡವಿದೆ; ಹಾಗಾಗಿ ಆಕೆ ಕಾಂಗ್ರೆಸ್ ಜತೆ ನಾನು ಮೈತ್ರಿ ಬಯಸುತ್ತಿಲ್ಲ ಎಂದು ಹೇಳಿದ್ದಾರೆ; ಇದು ಸಂಪೂರ್ಣ ನಿರಾಧಾರ’ ಎಂದು ಮಾಯಾವತಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!