ಅಮೃತಸರ ರೈಲು ದುರಂತ: ರಾಜಕಾರಣ ಸಲ್ಲದು: ಸಚಿವ ಸಿಧು
Team Udayavani, Oct 20, 2018, 11:59 AM IST
ಅಮೃತಸರ : 61 ಮಂದಿಯನ್ನು ಬಲಿ ಪಡೆದಿರುವ ಅಮೃತಸರ ರೈಲು ದುರಂತದ ಬಗ್ಗೆ ಯಾರೇ ಆದರೂ ರಾಜಕಾರಣ ಮಾಡಬಾರದು; ಇದನ್ನು ಯಾರೂ ಉದ್ದೇಶಪೂರ್ವಕ ಮಾಡಿಲ್ಲ ಎಂದು ಪಂಜಾಬ್ ಸಚಿವ, ಸ್ಥಳೀಯ ಶಾಸಕ ನವಜ್ಯೋತ್ ಸಿಂಗ್ ಸಿಧು ಹೇಳಿದ್ದಾರೆ.
“ಹಾಗಿದ್ದರೂ ಈ ಅವಘಡದಲ್ಲಿ ಭಾರೀ ದೊಡ್ಡ ನಿರ್ಲಕ್ಷ್ಯವಿದೆ. ಅದೇನಿದ್ದರೂ ಇದೊಂದು ದುರದೃಷ್ಟದ ಅವಘಡ. ರೈಲು ಹಳಿಯ ಮೇಲೆ, ಅಲ್ಲೇ ಸಮೀಪದ ಕಲ್ಲಿನ ಮೇಲೆ ಕುಳಿತಿದ್ದ ಕೆಲವರನ್ನು ನಾನು ಮಾತನಾಡಿಸಿದ್ದೇನೆ. ರಾವಣನ ಪ್ರತಿಕೃತಿಯನ್ನು ದಹಿಸುವಾಗ ಅದರ ಜ್ವಾಲೆಯಿಂದ ಪಾರಾಗಲು ಅನೇಕರು ತಾವು ನಿಂತಲ್ಲಿಂದ ಹಿಂದೆ ಸರಿದರು. ಹಲವರು ತಮಗೆ ಗೊತ್ತಿಲ್ಲದೇ ರೈಲು ಹಳಿಯ ಮೇಲೆ ನಿಂತಿದ್ದರು’ ಎಂದು ಸಿಧು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್