ಮೀರತ್: ಎಸ್ಐ ಮೇಲೆ ಹೊಟೇಲ್ ಮಾಲಕ, ಬಿಜೆಪಿ ಕೌನ್ಸಿಲರ್ ಹಲ್ಲೆ
Team Udayavani, Oct 20, 2018, 4:38 PM IST
ಲಕ್ನೋ : ತಡವಾಗಿ ಆಹಾರ ಪೂರೈಸಿದ ಕಾರಣಕ್ಕೆ ಸಿಟ್ಟಿಗೆದ್ದು ವೇಟರ್ ಜತೆ ಜಗಳ ತೆಗೆದ ಎಸ್ ಐ ಓರ್ವರಿಗೆ ಹೊಟೇಲ್ ಮಾಲಕ, ಮೀರತ್ ಬಿಜೆಪಿ ಕೌನ್ಸಿಲರ್, ಮನೀಶ್ ಕುಮಾರ್ ಹೊಡೆದು ಹಲ್ಲೆ ನಡೆಸಿದ ಘಟನೆಯ ವಿಡಿಯೋ ಚಿತ್ರಿಕೆ ಈಗ ವೈರಲ್ ಆಗಿದೆ.
ವಕೀಲೆಯೊಬ್ಬರೊಂದಿಗೆ ಎಸ್ಐ ಹೊಟೇಲಿಗೆ ಬಂದು ಫುಡ್ ಆರ್ಡರ್ ಮಾಡಿದ್ದರು. ಆದರೆ ಅದರ ಪೂರೈಕೆಯಲ್ಲಿ ವಿಳಂಬವಾದುದಕ್ಕೆ ಎಸ್ಐ ಸಿಟ್ಟಿಗೆದ್ದಿದ್ದರು. ಅದಕ್ಕಾಗಿ ವೇಟರ್ ಜತೆಗೆ ಜಗಳ ತೆಗೆದರು. ಕೂಡಲೇ ಸ್ಥಳಕ್ಕೆ ಬಂದ ಹೊಟೇಲ್ ಮಾಲಕ, ಬಿಜೆಪಿ ಕೌನ್ಸಿಲರ್, ಮನೀಶ್ ಕುಮಾರ್ , ಎಸ್ಐ ಜತೆಗೆ ಏರು ಧ್ವನಿಯಲ್ಲಿ ಮಾತಿನ ಜಗಳಕ್ಕೆ ಇಳಿದು ಅಂತಿಮವಾಗಿ ಎಸ್ಐಗೆ ಹೊಡೆದರು. ಈ ಇಡಿಯ ಘಟನೆ ವಿಡಿಯೋದಲ್ಲಿ ಚಿತ್ರಿತವಾಯಿತು.
ಪೊಲೀಸರೀಗ ಮನೀಶ್ ಕುಮಾರ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು