ಗಿರ್ ಅರಣ್ಯದ 36 ಸಿಂಹಗಳ ಆರೋಗ್ಯ ಈಗ ತೃಪ್ತಿಕರ : ಅಧಿಕಾರಿ
Team Udayavani, Nov 7, 2018, 4:51 PM IST
ಅಹ್ಮದಾಬಾದ್ : ಗುಜರಾತ್ನ ಗಿರ್ ವನ್ಯಜೀವಿ ಧಾಮದಲ್ಲಿ ಡಜನಿಗೂ ಹೆಚ್ಚು ಸಿಂಹಗಳು ಅತ್ಯಂತ ಘಾತುಕ ವೈರಸ್ ದಾಳಿಗೆ ಮೃತಪಟ್ಟ ಬಳಿಕ ಪಾರುಗೊಳಿಸಲಾಗಿದ್ದ ಸುಮಾರು 36 ಸಿಂಹಗಳು ಈಗ ಆರೋಗ್ಯದಿಂದಿವೆ; ಇವುಗಳನ್ನು ಇನ್ನಷ್ಟು ಕಾಲ ವಿಚಕ್ಷಣೆಯಲ್ಲಿ ಇರಿಸಲಾಗುವುದು ಎಂದು ಹಿರಿಯ ಅಧಿಕಾರಿ ಇಂದು ಬುಧವಾರ ತಿಳಿಸಿದ್ದಾರೆ.
ಗಿರ್ ಅರಣ್ಯ ಧಾಮದ ಸುತ್ತಲಿನ ದಾಲ್ಖನಿಯಾ ವಲಯದಲ್ಲಿ ಈಚೆಗೆ ಅತ್ಯಂತ ಮಾರಣಾಂತಿಕ ಕೆನೈನ್ ಡಿಸ್ಟೆಂಪರ್ ವೈರಸ್ (ಸಿಡಿಇ) ಸೋಂಕು ತಗಲಿದ್ದ ಕಾರಣ 23 ಸಿಂಹಗಳ ಪೈಕಿ 17 ಸಿಂಹಗಳು ಅಸುನೀಗಿದ್ದವು. ಈ ದುರಂತ ಸೆಪ್ಟಂಬರ್ ಮಧ್ಯದಲ್ಲಿ ನಡೆದಿತ್ತು.
ಅದಾಗಿ ಪಾರುಗೊಳಿಸಲ್ಪಟ್ಟಿದ್ದ ಇತರ ಸಿಂಹಗಳನ್ನು ಅರಣ್ಯ ಇಲಾಖೆಯು ಮೂರು ವಿಭಿನ್ನ ಕೇಂದ್ರಗಳಲ್ಲಿ ಇರಿಸಿತ್ತು. ಅವುಗಳಿಗೆ ಸಿಡಿವಿ ತಗಲದಂತೆ ಚುಚ್ಚು ಮದ್ದು ನೀಡಲಾಗಿತ್ತು. ಅವೀಗ ನಿರಂತರ ವಿಚಕ್ಷಣೆಯಲ್ಲಿದ್ದು ಆರೋಗ್ಯದಿಂದಿವೆ ಎಂದು ಅಧಿಕಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ