ತೆಲಂಗಾಣ ಜನಾದೇಶ ನಮಗೇ : ಕಾಂಗ್ರೆಸ್, ಟಿಆರ್ಎಸ್ ವಿಶ್ವಾಸ
Team Udayavani, Dec 6, 2018, 4:52 PM IST
ಹೈದರಾಬಾದ್ : 119 ಸದಸ್ಯಬಲದ ತೆಲಂಗಾಣ ವಿಧಾನ ಸಭೆಗೆ ನಾಳೆ ಶುಕ್ರವಾರ ನಡೆಯಲಿರುವ ಚುನಾವಾಣೆಯಲ್ಲಿ ತಾವೇ ಜಯ ಗಳಿಸುವುದಾಗಿ ಟಿಆರ್ಎಸ್ ಮತ್ತು ಕಾಂಗ್ರೆಸ್ ನೇತೃತ್ವದ ವಿಪಕ್ಷ ಮೈತ್ರಿ ಕೂಟ ಹೇಳಿಕೊಂಡಿವೆ.
ಈ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಏಕಾಂಗಿ ಹೋರಾಟ ನೀಡುತ್ತಿರುವ ಬಿಜೆಪಿ, ಈ ಬಾರಿ ತ್ರಿಕೋನ ಸ್ಪರ್ಧೆಯೇ ಮುಖ್ಯವಾಗಿರುತ್ತದೆ ಎಂದು ಹೇಳಿದೆ.
‘ನಮಗೆ ಪ್ರಚಂಡ ಬಹುಮತದ ವಿಜಯ ದೊರಕುತ್ತದೆ’ ಎಂದು ಟಿಆರ್ಎಸ್ ನ ಲೋಕಸಭಾ ಉಪ ನಾಯಕ ಬಿ ವಿನೋದ್ ಕುಮಾರ್ ಹೇಳಿದ್ದಾರೆ. ಟಿಆರ್ಎಸ್ 2ನೇ ಬಾರಿಗೆ ಅಧಿಕಾರದ ಗದ್ದುಗೆಯನ್ನು ಏರುವ ವಿಶ್ವಾಸ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…