ಟಿಕೆಟ್ ಇನ್ಸ್ಪೆಕ್ಟರ್ಗೆ ಅಕಾಡೆಮಿ ಪ್ರಶಸ್ತಿ: ರೈಲ್ವೆ ಇಲಾಖೆ ಸಂತಸ
Team Udayavani, Dec 11, 2018, 6:00 AM IST
ಹೊಸದಿಲ್ಲಿ: ಪೂರ್ವ ರೈಲ್ವೆ ವಲಯದ ಅಸಾನ್ಸೊಲ್ ವಿಭಾಗದಲ್ಲಿ ಮುಖ್ಯ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ಯಾಮ ಸುಂದರ್ ಬೆಸ್ರಾ ಅವರ “ಮರೊಮ್’ ಎಂಬ ಕಾದಂಬರಿಗೆ ಪ್ರಶಸ್ತಿ ಸಿಕ್ಕಿರುವುದು ತನಗೆ ಹೆಮ್ಮೆ ತಂದಿದೆ ಎಂದು ರೈಲ್ವೆ ಇಲಾಖೆ ಸಂತಸ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದ್ದು, ಇಲಾಖೆಯ ಅಧಿಕಾರಿಯೊಬ್ಬರಿಗೆ ಈ ಪ್ರತಿಷ್ಠಿತ ಗೌರವ ಸಂದಿರುವುದು ಖುಷಿಯ ವಿಚಾರ ಎಂದಿದೆ. ಅಂದ ಹಾಗೆ, “ಮರೋಮ್’ ಕಾದಂಬರಿ ಜಾರ್ಖಂಡ್ನ ಬುಡಕಟ್ಟು ಜನಾಂಗವಾದ “ಸಂಥಾಲಿ’ ಭಾಷೆಯಲ್ಲಿದೆ. ಜಾರ್ಖಂಡ್ನ ಆರು ಜಿಲ್ಲೆಗಳಾದ ಗೊಡ್ಡ, ದೇವಗಢ, ಡುಮ್ಕ, ಜಮ್ತಾರಾ, ಸಾಹಿಬ್ಗಂಜ್ ಹಾಗೂ ಪಾಕುರ್ ಜಿಲ್ಲೆ ಗಳು ಸೇರಿರುವ ಪ್ರಾಂತ್ಯಕ್ಕೆ “ಸಂಥಾಲ್ ಪರ್ಗಣ’ದಲ್ಲಿ ಈ ಬುಡಕಟ್ಟು ಜನಾಂಗ ಕಾಣ ಸಿಗುತ್ತದೆ. ಇವರ ಪ್ರಸ್ತುತ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳನ್ನು “ಮರೋಮ್’ ಕಾದಂಬರಿಯಲ್ಲಿ ಬೆಸ್ರಾ ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆಂದು ರೈಲ್ವೆ ಇಲಾಖೆ ಶ್ಲಾಘಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ