ಅಯೋಧ್ಯೆ:ಶಿಥಿಲ ದೇಗುಲ,ಕಟ್ಟಡಗಳನ್ನು ನೆಲಸಮಗೊಳಿಸಲು ನೊಟೀಸ್
Team Udayavani, Dec 15, 2018, 12:19 PM IST
ಅಯೋಧ್ಯೆ: ನಗರದಲ್ಲಿರುವ ಶಿಥಿಲಗೊಂಡಿರುವ ದೇವಾಲಯಗಳು ಮತ್ತು ಕಟ್ಟಡಗಳ ನೆಲಸಮಗೊಳಿಸುವ ಸಲುವಾಗಿ ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗಳು ಮಾಲೀಕರಿಗೆ ಮತ್ತು ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಿಗೆ ನೊಟೀಸ್ ನೀಡಿದ್ದಾರೆ.
ಜನರಿಗೆ ಒಂದೋ ಶಿಥಿಲ ಕಟ್ಟಡಗಳನ್ನು ನವೀಕರಿಸಲು ಅವಕಾಶ ನೀಡಲಾಗಿದೆ. ಇಲ್ಲವಾದಲ್ಲಿ ಅಪಾಯಕಾರಿ ಎನಿಸುವ ಕಟ್ಟಡಗಳು ಮತ್ತು ದೇಗುಲಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ.
ಎಎಂಸಿ ಕಮಿಷನರ್ ಆರ್.ಎಸ್.ಗುಪ್ತಾ ಅವರು ಮಾತನಾಡಿ ಹಲವರು ಈಗಾಗಲೇ ಕಟ್ಟಡಗಳನ್ನು ನವೀಕರಿಸಿದ್ದಾರೆ. ಬೇಕಾದರೆ ಶಿಥಿಲ ಕಟ್ಟಡವನ್ನು ನಾವು ಕೂಡ ನೆಲಸಮಗೊಳಿಸಿ ನೀಡುತ್ತೇವೆ ಎಂದು ಹೇಳಿದ್ದಾರೆ.
176 ಕಟ್ಟಡಗಳನ್ನು ಗುರುತಿಸಿ ನೀಡಲಾಗಿದ್ದು,ಆ ಪೈಕಿ 56 ಕಟ್ಟಡಗಳ ಮಾಲೀಕರು ನವೀಕರಿಸಿದ್ದಾರೆ. 6 ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ