ವಿಎಚ್ಪಿ, ಬಜರಂಗ ದಳ ಪೋಸ್ಟರ್ನಲ್ಲಿ ಬುಲಂದ್ಶಹರ್ ಮುಖ್ಯ ಆರೋಪಿ
Team Udayavani, Jan 14, 2019, 1:36 PM IST
ಮೀರಟ್: ಬುಲಂದ್ಶಹರ್ ಹಿಂಸಾ ಪ್ರಕರಣದ ಮುಖ್ಯ ಆರೋಪಿಯಾಗಿರುವ ಬಜರಂಗ ದಳದ ಸಂಚಾಲಕ ಯೋಗೇಶ್ ರಾಜ್, ಜನರಿಗೆ ಮಕರ ಸಂಕ್ರಾತಿ ಮತ್ತು ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುವ ವಿಎಚ್ಪಿ ಮತ್ತು ಬಜರಂಗ ದಳದ ಹಲವು ಪೋಸ್ಟರ್ ಗಳು ಬುಲಂದ್ಶಹರ್ ಜಿಲ್ಲೆಯಲ್ಲಿ ಕಂಡು ಬಂದಿವೆ.
ಈ ಪೋಸ್ಟರ್ಗಳಲ್ಲಿ ಬುಲಂದ್ಶಹರ್ ಹಿಂಸಾ ಪ್ರಕರಣದ ಇತರ ಆರೋಪಿಗಳಾಗಿರುವ ಸತೀಶ್ ಲೋಧಿ, ಆಶಿಶ್ ಚೌಹಾಣ್, ಸತ್ಯೇಂದ್ರ ರಾಜಪೂತ್ ಮತ್ತು ವಿಶಾಲ್ ತ್ಯಾಗಿ ಫೋಟೊಗಳು ಕೂಡ ಇವೆ.
ಯೋಗೇಶ್ ರಾಜ್ ನನ್ನು ಪೊಲೀಸರು ಇದೇ ಜನವರಿ 3ರಂದು ಬಂಧಿಸಿದ್ದಾರೆ. ಈ ಹಿಂಸಾ ಪ್ರಕರಣದಲ್ಲಿ ಓರ್ವ ಪೊಲೀಸ್ ಅಧಿಕಾರಿ ಮತ್ತು ಓರ್ವ ತರುಣ ಪೌರ ಹತ್ಯೆಗೀಡಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!