ಮೋದಿ ಸರಕಾರ ಸೋಲಿಸಿ ದೇಶ, ಪ್ರಜಾಸತ್ತೆ ಉಳಿಸಿ: ಹಾರ್ದಿಕ್ ಕರೆ
Team Udayavani, Jan 19, 2019, 11:18 AM IST
ಕೋಲ್ಕತ : ದೇಶ ಮತ್ತು ಪ್ರಜಾಸತ್ತೆಯನ್ನು ಉಳಿಸಲು ಕೇಂದ್ರದಲ್ಲಿನ ಭ್ರಷ್ಟ ನರೇಂದ್ರ ಮೋದಿ ಸರಕಾರವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲೇಬೇಕು ಎಂದು ಗುಜರಾತಿನ ಪಾಟಿದಾರ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಇಂದಿಲ್ಲಿ ನಡೆದ ಬಿಜೆಪಿಯೇತರ ವಿರೋಧ ಪಕ್ಷಗಳ ಬೃಹತ್ ರಾಲಿಯಲ್ಲಿ ಕರೆ ನೀಡಿದರು.
ವಿರೋಧ ಪಕ್ಷಗಳನ್ನು ಒಗ್ಗೂಡಿಸಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಪ್ರಯತ್ನವನ್ನು ಪ್ರಶಂಸಿಸಿ ಬಿಜೆಪಿ ಯನ್ನು ಸೋಲಿಸಲು ಆಕೆ ನೀಡಿರುವ ಕರೆಯನ್ನು ಎಲ್ಲರೂ ಬೆಂಬಲಿಸಿ ಆಕೆಯ ಕನಸನ್ನು ನನಸುಗೊಳಿಸಬೇಕು ಎಂದು ಪಟೇಲ್ ಹೇಳಿದರು.
ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ “ಗೋರೋ’ (ಬಿಳಿಯರ) ವಿರುದ್ದ ಹೋರಾಡಲು ಕರೆ ನೀಡಿದ್ದರು; ಈಗ ಚೋರೋ (ಚೋರರ) ವಿರುದ್ಧ ಹೋರಾಡಲು ನಾವು ಕರೆ ನೀಡುತ್ತಿದ್ದೇವೆ ಎಂದು ಪಟೇಲ್ ಗುಡುಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ