ಸುಪ್ರೀಂ ಕೋರ್ಟ್ ಬಾಯ್ದೆರೆ ಮಾತನ್ನು ವಿಕೃತಗೊಳಿಸಬೇಡಿ: ಮಾಯಾವತಿ
Team Udayavani, Feb 9, 2019, 10:15 AM IST
ಲಕ್ನೋ : ‘ಮಾಯಾವತಿ ತನ್ನ ಪ್ರತಿಮೆಯನ್ನು ಸ್ಥಾಪಿಸಲು ಖರ್ಚು ಮಾಡಿದ ಸಾರ್ವಜನಿಕರ ಹಣವನ್ನು ಸರಕಾರದ ಖಜಾನೆಗೆ ಮರುಪಾವತಿಸ ಬೇಕಾಗುವುದೆಂದು’ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆ ವೇಳೆ ಹೇಳಿರುವ ಬಾಯ್ದೆರೆಯ ಮಾತುಗಳನ್ನು ಮಾಧ್ಯಮದವರಾಗಲೀ ಬಿಜೆಪಿ ನಾಯಕರಾಗಲೀ ವಿಕೃತಗೊಳಿಸಬಾರದೆಂದು ಬಿಎಸ್ಪಿ ಪರಮೋಚ್ಚ ನಾಯಕಿ ಮಾಯಾವತಿ ಹೇಳಿದ್ದಾರೆ.
‘ಪ್ರಕರಣದ ಅಂತಿಮ ವಿಚಾರಣೆ ಎ.2ರಂದು ನಡೆಯಲಿದ್ದು ಆ ಬಳಿಕವೇ ತೀರ್ಪು ಬರಬೇಕಿದೆ. ಆದುದರಿಂದ ಮಾಧ್ಯದವರಲ್ಲಿ ಮತ್ತು ಬಿಜೆಪಿ ನಾಯಕರಲ್ಲಿ ನನ್ನ ವಿನಮೃ ಕೋರಿಕೆ ಎಂದರೆ ಅವರು ಸುಪ್ರೀಂ ಕೋರ್ಟಿನ ಬಾಯ್ದೆರೆ ಅಭಿಪ್ರಾಯವನ್ನು ವಿಕೃತಗೊಳಿಸಬಾರದು; ಅಂತೆಯೇ ಅವರು ಗಾಳೀಪಟ ಹಾರಿಸುವುದನ್ನು ನಿಲ್ಲಿಸಬೇಕು’ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ