ಕಪಿಲ್ ಶೋನಿಂದ ನವಜೋತ್ಸಿಧು ಔಟ್
Team Udayavani, Feb 17, 2019, 12:30 AM IST
ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರರ ದಾಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು, ಅವರನ್ನು ಅವರು ತೀರ್ಪುಗಾರರಾಗಿ ಭಾಗವಹಿ ಸುತ್ತಿದ್ದ “ದ ಕಪಿಲ್ ಶರ್ಮಾ ಶೋ’ ಎಂಬ ರಿಯಾಲಿಟಿ ಶೋನಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆ ಬಾಲಿವುಡ್ ನಟಿ ಅರ್ಚನಾ ಪೂರಣ್ ಸಿಂಗ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಿಧು ಹೇಳಿಕೆಯಿಂದ ಸಿಡಿದೆದ್ದಿರುವ ಪಶ್ಚಿಮ ಭಾರತ ಚಿತ್ರ ಕಲಾವಿದರ ಒಕ್ಕೂಟ (ಎಫ್ಡಬ್ಲೂéಐಸಿಇ), ಸಿಧು ಅವರನ್ನು ನಿಷೇಧಿಸುವಂತೆ ಕಾರ್ಯಕ್ರಮ ಪ್ರಸಾರ ವಾಗುವ ಸೋನಿ ಎಂಟರ್ಟೈನ್ಮೆಂಟ್ ವಾಹಿನಿ ಯನ್ನು ಆಗ್ರಹಿಸಿತ್ತು. ಇದೇ ಬೇಡಿಕೆಯನ್ನಿಟ್ಟು, ಮುಂಬೈನ ಬಿಜೆಪಿ ಯುವ ಘಟಕ, ಮುಂಬೈನ ಸೋನಿ ಸಂಸ್ಥೆಯ ಕಚೇರಿಯ ಪ್ರತಿಭಟನೆ ನಡೆಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್