ಅಗರ್ತಲಾ ಪ್ರವೇಶಿಸಿ ತ್ರಿರಾಷ್ಟ್ರ ಶಾಂತಿ ರಾಲಿ
Team Udayavani, Feb 20, 2019, 6:50 AM IST
ಅಗರ್ತಲಾ : ಮಹಾತ್ಮ ಗಾಂಧಿಯವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ನಡೆಯುತ್ತಿರುವ ತ್ರಿರಾಷ್ಟ್ರ ಕ್ರಾಸ್ ಬಾರ್ಡರ್ ಮೋಟಾರು ಶಾಂತಿ ರಾಲಿಯು ಢಾಕಾದಿಂದ ಅಖುರಾ ಅಂತಾರಾಷ್ಟ್ರೀಯ ಚೆಕ್ ಪೋಸ್ಟ್ ಮೂಲಕ ಸಾಗಿ ಇಂದು ಬುಧವಾರ ಅಗರ್ತಲ ಪ್ರವೇಶಿಸಿತು.
ಈ ರಾಲಿ ಕಳೆದ ಫೆ.4ರಂದು ದಿಲ್ಲಿಯ ರಾಜಘಾಟ್ನಿಂದ ಆರಂಭವಾಗಿತ್ತು. ಮುಂದಿನ ವರ್ಷ ಫೆ.24ರಂದು ಈ ರಾಲಿ 7,250 ಕಿ.ಮೀ. ಮಾರ್ಗವನ್ನು ಕ್ರಮಿಸಿ ಮ್ಯಾನ್ಮಾರ್ನ ಯಾಂಗೂನ್ ತಲುಪಿ ಕೊನೆಗೊಳ್ಳುವುದು ಎಂದು ಪ್ರಕಟನೆ ತಿಳಿಸಿದೆ.
10 ವಾಹನಗಳು, 33 ಭಾಗೀದಾರಿಗಳು ಇರುವ ಈ ರಾಲಿಯ ಪ್ರವಾಸ ಪಟ್ಟಿಯನ್ನು ಬಿಎಸ್ಎಫ್ ಸಿದ್ಧಪಡಿಸಿ, ನೆರವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ