ಆಹಾರ ತ್ಯಜಿಸಿದ ಒಂಟೆ!
Team Udayavani, Mar 5, 2019, 1:00 AM IST
ಅಹಮದಾಬಾದ್: ಗುಜರಾತ್ನ ಜಕೌ ಪೊಲೀಸ್ ಠಾಣೆಗೆ ಸೇರಿದ ಒಂಟೆಯೊಂದು ತನ್ನ ಮೇಲ್ವಿಚಾರಕ, ಸಹಾಯಕ ಸಬ್ ಇನ್ಸ್ಪೆಕ್ಟರ್ ಹೃದಯಾ ಘಾತದಿಂದ ಮೃತಪಟ್ಟ ಬಳಿಕ ಆಹಾರ – ನೀರು ಸೇವಿಸುವುದನ್ನೇ ಬಿಟ್ಟಿದೆ ಎಂದು ಪೊಲೀ ಸರು ತಿಳಿಸಿದ್ದಾರೆ. ಸಹಾಯಕ ಸಬ್ ಇನ್ಸ್ಪೆಕ್ಟರ್ ಶಿವರಾಜ್ ಗಧ್ವಿ ಪಿಂಗ್ಲೆàಶ್ವರ ದಲ್ಲಿ ಪಹರೆ ಕಾÃಚರಣೆಯಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ 9.30ಕ್ಕೆ ಅವರು ಒಂಟೆಗೆ ಆಹಾರ ನೀಡಿದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತಕ್ಕೆ ಒಳಗಾದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರು ಅಸುನೀಗಿದರು. ಅವರ ಜತೆಯಿದ್ದ ಒಂಟೆ ಆಗಿನಿಂದ ಆಹಾರ ಸೇವಿಸುವುದನ್ನು ಬಿಟ್ಟಿದ್ದು, ನೀರನ್ನೂ ಕುಡಿಯುತ್ತಿಲ್ಲ. ಅದು ಚೇತರಿಸಿ ಕೊಳ್ಳಲು ನಾವು ಸಹಾಯ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ