ಉಗ್ರ ದಾಳಿ ವಿಫಲಗೊಳಿಸಿದ್ದ ಕಾಶ್ಮೀರ ಬಾಲಕ ಇರ್ಫಾನ್ಗೆ ಶೌರ್ಯ ಚಕ್ರ
Team Udayavani, Mar 19, 2019, 9:53 AM IST
ಹೊಸದಿಲ್ಲಿ : 2017ರಲ್ಲಿ ತನ್ನ ಮೇಲೆ ಉಗ್ರ ದಾಳಿ ನಡೆಸಿ ತನ್ನ ತಂದೆಯನ್ನು ಕೊಲ್ಲಲು ಬಂದಿದ್ದ ಮೂವರು ಉಗ್ರರ ವಿರುದ್ಧ ಅಪ್ರತಿಮ ಧೈರ್ಯ ಸಾಹಸ ತೋರಿ ಮೂವರಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸಿ ಉಳಿದಿಬ್ಬರನ್ನು ಹಿಮ್ಮೆಟ್ಟಿಸಿ ಸ್ಥಳೀಯರಿಂದ ಹೀರೋ ಆಗಿ ಪ್ರಶಂಸಲ್ಪಟ್ಟಿದ್ದ, ಅಂದು 14ರ ಹರೆಯದವನಾಗಿದ್ದ, ಇರ್ಫಾನ್ ರಮ್ಜಾನ್ ಗೆ ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರು ಇಂದು ಮಂಗಳವಾರ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದರು.
ಉಗ್ರರು ನಡೆಸಿದ್ದ ಅಂದಿನ ದಾಳಿಯಲ್ಲಿ ಇರ್ಫಾನ್ ತಂದೆ ಶೇಖ್ ಅವರು ಗಾಯಗೊಂಡರೂ ಬದುಕುಳಿದಿದ್ದರು.
ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರನೇಕರ ಸಮ್ಮುಖದಲ್ಲಿ ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ಸ್ವೀಕರಿಸುವಾಗ ಹದಿಹರೆಯದ ಇರ್ಫಾನ್ ಮುಖದಲ್ಲಿ ಅದೇ ರೀತಿಯ ದಿಟ್ಟತನ, ಧೈರ್ಯ, ಉತ್ಸಾಹ ಕಂಡು ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
MUST WATCH
ಹೊಸ ಸೇರ್ಪಡೆ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ