‘ಮ್ಹ್ಜೆ ಮ್ಲ ಖಾಲ್ಸ್ ನಿವಾರ್’ಕೊಂಕಣಿ ನಾಟಕಕ್ಕೆ ಮುಹೂರ್ತ
Team Udayavani, Sep 8, 2017, 3:08 PM IST
ಮುಂಬಯಿ: ನಗರದ ಹಿರಿಯ ನಾಟಕಕಾರ ಜೋಸೆಫ್ ಡಿ’ಸೋಜಾ ಬೊರಿವಲಿ ರಚಿಸಿದ “ಮ್ಹ್ಜೆ ಮ್ಲ ಖಾಲ್ಸ್ ನಿವಾರ್’ ಕೊಂಕಣಿ ನಾಟಕಕ್ಕೆ ಸೆ. 2ರಂದು ಸಂಜೆ ದಹಿಸರ್ ಪಶ್ಚಿಮದ ಸೈಂಟ್ ಲೂಯಿಸ್ ಚರ್ಚ್ ಸಭಾಗೃಹದಲ್ಲಿ ಮುಹೂರ್ತ ನಡೆಯಿತು.
ಅತಿಥಿಗಳಾಗಿ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಲಿಯೋ ಫೆರ್ನಾಂಡಿಸ್ ಜೆರಿಮೆರಿ, ವಿಲಿಯಂ ಮಚಾದೋ ಅವರು ಉಪಸ್ಥಿತರಿದ್ದು ನಾಟಕಕ್ಕೆ ಶುಭ ಹಾರೈಸಿದರು.
ಲಿಯೋ ಕುಟಿನೋ, ಜಾನೇಟ್ ಸಲ್ಡನ್ಹಾ, ಹೆಲೆನ್ ನೋರೊನ್ಹಾ, ಸಿರಿಲ್ ಮೋನಿಸ್, ಜುಲಿಯಾನ ಡಿ’ ಸೋಜಾ, ಜೋರ್ಜ್ ಸಿಕ್ವೇರ, ಹೆನ್ರಿ ಜೋರ್ಜ್ ಡಿ’ಸೋಜಾ, ಜೋಯ್ ಪಾಲಡ್ಕ ಅವರು ಸೇರಿದಂತೆ ನಾಟಕದ ಪಾತ್ರಧಾರಿಗಳು ಉಪಸ್ಥಿತರಿದ್ದರು.
ಜೋಸೆಫ್ ಡಿ’ಸೋಜಾ ಬೊರಿವಲಿ ಅವರು ರಚಿಸಿ ಪ್ರಸ್ತುತ ಪಡಿಸುವ ಈ ಮೂರನೇ ನಾಟಕವನ್ನು ವಿಲಿಯಂ ಮಚಾದೋ ನಿರ್ದೇಶಿಸಲಿದ್ದಾರೆ. ಕೊಂಕಣಿ ಸಾಹಿತಿಕ್ ಸಂಘ… ಮುಂಬಯಿ ಪ್ರಸ್ತುತ ಪಡಿಸಲಿರುವ ನಾಟಕಕ್ಕೆ ಚಾರ್ಲ್ಸ್ ಡಿಕುನ್ಹಾ ಅವರು ಹಾಡುಗಳನ್ನು ರಚಿಸಿದ್ದು, ಬೆಂಜಮಿನ್ ಮಿರಾಂದ ಸಂಗೀತ ನೀಡಲಿದ್ದಾರೆ.
ಚಿತ್ರ-ವರದಿ: ರೊನಿಡಾ ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ