ಕೆಂಪು ದೀಪಕ್ಕೆ ಬೇಸತ್ತು ಕಂಬವನ್ನೇ ಧರೆಗುರುಳಿಸಿದ
Team Udayavani, Sep 9, 2018, 5:56 AM IST
ಅವಸರದಿಂದ ಎಲ್ಲಿಗೋ ಹೋಗುತ್ತಿರುತ್ತೇವೆ. ಇನ್ನೇನು ನಾವು ತಲುಪಬೇಕಿರುವ ಸ್ಥಳ ಹತ್ತಿರವಾಯಿತು ಎನ್ನುವಷ್ಟರಲ್ಲಿ ರಸ್ತೆಯಲ್ಲಿ ಸಿಗ್ನಲ್ ಬೀಳುತ್ತದೆ. ಸಿಗ್ನಲ್ 1 ನಿಮಿಷಕ್ಕಿಂತ ಹೆಚ್ಚು ಹೊತ್ತು ನಮ್ಮನ್ನು ಕಾಯಿಸುವಂತೆ ಮಾಡಿದರೆ ನಮಗೆ ಒಂದು ವರ್ಷ ಕಾದಂತೆ ಅಸಹನೆ ಉಂಟಾಗುತ್ತದೆ.
ಚೀನಾದ ವ್ಯಕ್ತಿಯೊಬ್ಬ ಇಂಥದ್ದೇ ಪರಿಸ್ಥಿತಿಯಲ್ಲಿ ಕಳೆದ ವಾರ ಇದ್ದ. ಆತುರದಿಂದ ಹೋಗುತ್ತಿದ್ದವನನ್ನು ಸಿಗ್ನಲ್ನ ಕೆಂಪು ದೀಪ ತಡೆದು ನಿಲ್ಲಿಸಿತು. ಕೆಲಕಾಲ ಕೆಂಪುದೀಪ ಬದಲಾಗಿ ಹಸಿರು ನಿಶಾನೆ ತೋರಲೇ ಇಲ್ಲ. ಸಹನೆ ಕಳೆದುಕೊಂಡ ಆತ ನೇರವಾಗಿ ಸಿಗ್ನಲ್ ಕಂಬದ ಬಳಿ ಬಂದು, ಕಂಬವನ್ನು ಎಳೆದು ಧರೆಗುರುಳಿಸಿದ. ಬಳಿಕ ತಾನೇನೂ ಮಾಡೇ
ಇಲ್ಲವೆಂಬಂತೆ ಅಲ್ಲಿಂದ ಹೊರಟ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ