ಬೊರಿವಲಿ ಸೈಂಟ್‌ ಕ್ಸೇವಿಯರ್  ಹೈಸ್ಕೂಲ್‌ ವತಿಯಿಂದ ಪದವಿ ಪ್ರದಾನ


Team Udayavani, Mar 16, 2019, 4:01 PM IST

1503mum07.jpg

ಮುಂಬಯಿ: ಸೈಂಟ್‌ ಕ್ಸೇವಿಯರ್ ಹೈಸ್ಕೂಲ್‌ ಬೊರಿವಲಿ ಇದರ ವತಿಯಿಂದ ಪದವಿ ಪ್ರಧಾನ ಸಮಾರಂಭವು ಮಾ. 13ರಂದು ಬೆಳಗ್ಗೆ 9.30ರಿಂದ ಪ್ರಭೋದನ್‌ ಠಾಕ್ರೆ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

ಕ್ಸೇವಿಯರ್‌ ಚೈಲ್ಡ್‌ ಡೆವಲಪ್‌ಮೆಂಟ್‌ ಸೆಂಟರ್‌ ಮತ್ತು ಸೈಂಟ್‌ ಕ್ಸೇವಿಯರ್ ಹೈಸ್ಕೂಲ್‌ ವತಿಯಿಂದ ಕಾರ್ಯಕ್ರಮವು ನೆರವೇರಿತು. ಸಂಸ್ಥೆಯ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ದೇವರ ಪ್ರಾರ್ಥನೆ, ಬೈಬಲ್‌ ಪಠಣ, ವಿಶೇಷ ಪ್ರಾರ್ಥನೆ, ಸ್ವಾಗತ ಗೀತೆ, ಅತಿಥಿ-ಗಣ್ಯರಿಗೆ ಗೌರವಾರ್ಪಣೆ, ಪ್ರಿಪ್ರೈಮರಿ ಸೆಕ್ಷನ್‌ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ವೈವಿಧ್ಯ ನಡೆಯಿತು.

ಮುಖ್ಯ ಅತಿಥಿಯಾಗಿ ಸ್ವರೋವಸ್ಕಿ ಕೆನಡಾ ಲಿಮಿಟೆಡ್‌  ಮತ್ತು ಅಲ್ಯೂಮುನಸ್‌ ಆಫ್‌ ರಾಯನ್‌ ಗ್ರೂಪ್‌ ಲಿಮಿಟೆಡ್‌ ಇದರ ಕಾರ್ಯಕರ್ತೆ ಸಮೃದ್ಧಿ ಗೋಸ್ವಾಮಿ, ಅಲ್ಯೂಮುನಸ್‌ ಆಫ್‌ ರಾಯನ್‌ ಗ್ರೂಪ್‌ ಇದರ ಅಧಿಕಾರಿ ಡಾ| ಶೈಲಿ ಧಿಮಾನ್‌, ಸಂಗೀತಗಾರ ಕಿಶೋರ್‌ ಪವಾರ್‌, ಧಾರಾವಾಹಿ ಕಲಾವಿದೆ ನೇಹಾ ಪಕಾಯಿ, ರೇಡಿಯೊ ನಿರೂಪಕಿ ತಾರುಲತಾ ಕರೋಡಿಯಾ, ಥಿಯೇಟರ್‌ ಆರ್ಟಿಸ್ಟ್‌ ಕಪಿಲ್‌ ಬುತ, ಬಾಲಿವುಡ್‌ ಕಲಾವಿದ ಸುರೇಶ್‌ ನೈರ್‌, ಹಾಸ್ಯ ಕಲಾವಿದ ರಾಹುಲ್‌ ಸರೋಡೆ, ಆಸ್ಕರ್‌ ಗ್ರೂಪ್‌ ಆಫ್‌ ಹಾಸ್ಪಿಟಲ್ಸ್‌ ಇದರ ಆಡಳಿತ ನಿರ್ದೇಶಕ ಡಾ| ನಿತಿನ್‌ ಪವಾರ್‌, ಬೊರಿವಲಿ ಗಣೇಶ್‌ ಹಾಸ್ಪಿಟಲ್‌ ಇದರ ಡಾ| ಕಿಶೋರ್‌ ಚಹಾನ್‌, ಡಾ| ಚಾರ್ಲ್ಸ್‌ ಮಾರ್ಕುಸ್‌ ವಾಘ… ಅವರು ಉಪಸ್ಥಿತರಿದ್ದು ಮಕ್ಕಳಿಗೆ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.

ವಿವಿಧ ವಿಭಾಗಗಳ ಮಕ್ಕಳಿಂದ ವೈವಿಧ್ಯಮಯ ಸ್ಕಿಟ್‌ಗಳು ಪ್ರದರ್ಶನಗೊಂಡವು. ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು. ಅಲ್ಲದೆ
ಸಂಸ್ಥೆಯ ನೂರಾರು ಮಕ್ಕಳಿಗೆ ಗಣ್ಯರ ಹಸ್ತದಿಂದ ಪದವಿ ಪ್ರಧಾನಿಸಲಾಯಿತು. 
ರಾಯನ್‌ ಆ್ಯಂಡ್‌ಕ್ಸೇವಿಯರ್ ಕ್ಸೇವಿಯರ್‌ ಗ್ರೂಪ್‌ ಇದರ ಸೋನಲ್‌ ಪಿಂಟೋ ಅವರು ವಿವಿಧ ಅವಾರ್ಡ್‌ಗಳನ್ನು ಪ್ರಾಯೋಜಿಸಿ ಪ್ರದಾನಿಸಿ ಶುಭ ಹಾರೈಸಿದರು. 

ಸಂಸ್ಥೆಯ ಪದಾಧಿ ಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬಂದಿಗಳು, ವಿದ್ಯಾರ್ಥಿಗಳು, ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.