ಹನುಮಗಿರಿ ಕ್ಷೇತ್ರ: ಕಾಣಿಯೂರು ಶ್ರೀ ಭೇಟಿ
Team Udayavani, Sep 9, 2018, 2:43 PM IST
ಈಶ್ವರಮಂಗಲ: ಹನುಮಗಿರಿ ಶ್ರಿ ಪಂಚಮುಖೀ ಆಂಜನೇಯ ಹಾಗೂ ಕೋದಂಡರಾಮ ಕ್ಷೇತ್ರಕ್ಕೆ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಬಂಡೆಯ ಮೇಲೆ ಕೆತ್ತಿರುವ ರಾಮಾಯಾಣ ಮಾನಸೋದ್ಯಾನವನ ಕಲಾಕೃತಿ, ಹನುಮ ಚರಿತ್ರೆ, ಮಾಂಡೋವಿ ಕಲಾ ವಿಹಾರವನ್ನು ವೀಕ್ಷಿಸಿ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡಿತ್ತಾಯ ಸ್ವಾಗತಿಸಿದರು. ಧರ್ಮದರ್ಶಿ ಶಿವರಾಮ ಪಿ., ನ್ಯಾಯವಾದಿ ಮಹೇಶ್ ಕಜೆ, ಪ್ರೀತಂ ಪುತ್ತೂರಾಯ, ಕ್ಷೇತ್ರದ ಪ್ರಧಾನ ಆರ್ಚಕ ನಾರಾಯಣ ಸಭಾಹಿತ್, ಪ್ರಸನ್ನ ಹೆಗ್ಡೆ, ಸಿಬಂದಿ ರಾಕೇಶ್ ಭಂಡಾರಿ, ಯತೀಶ್ ಕುಮಾರ್, ಪ್ರಸನ್ನ ಆಚಾರ್ಯ, ಸುನೀಲ್ ಗೌಡ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA